ಮಂಗಳೂರು ದಸರಾ ಪ್ರಯುಕ್ತ ಕುದ್ರೋಳಿಯಲ್ಲಿ ನಡೆದ ಮುದ್ದು ಶಾರದೆ ಸ್ಪರ್ಧೆಯಲ್ಲಿ ಶಾನ್ವಿ ವಿ.ಶೆಟ್ಟಿಗೆ ಪ್ರಥಮ ಸ್ಥಾನ

0

ಪುತ್ತೂರು: ಶರದಿ ಪ್ರತಿಷ್ಥಾನದ ವತಿಯಿಂದ ಮಂಗಳೂರು ದಸರ ಅಂಗವಾಗಿ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಸಭಾಂಗಣದಲ್ಲಿ ಪುಟಾಣಿ ಮಕ್ಕಳಿಗೆ ಅ.6 ರಂದು ನಡೆದ ಮುದ್ದು ಶಾರದೆ ವೇಷ ಸ್ಪರ್ಧೆಯಲ್ಲಿ ಸಕಲೇಶಪುರ ಕಾಡುಗದ್ದೆ ಮನೆಯ ಡಾ.ವೀಕ್ಷಣ್ ಶೆಟ್ಟಿ ಮತ್ತು ಪುತ್ತೂರು ಕೈಕಾರ ದ ಶಿಲ್ಪಾ ವಿ. ಶೆಟ್ಟಿಯವರ ಪುತ್ರಿ ಶಾನ್ವಿ ವಿ.ಶೆಟ್ಟಿ (1 ವರ್ಷ 3 ತಿಂಗಳು) ಪ್ರಥಮ ಸ್ಥಾನ ಪಡೆದಿದ್ದಾರೆ.

LEAVE A REPLY

Please enter your comment!
Please enter your name here