ಕೊಡಿಮಾರು ಅಬೀರ ಗೆಳೆಯರ ಬಳಗ

0

ಅಧ್ಯಕ್ಷರಾಗಿ ಬಾಲಚಂದ್ರ ಅಬೀರ, ಕಾರ್ಯದರ್ಶಿಯಾಗಿ ಶ್ರೀನಿತ್ ಮಿಪಾಲು

ಕಾಣಿಯೂರು: ಕೊಡಿಮಾರು ಅಬೀರ ಗೆಳೆಯರ ಬಳಗದ ನೂತನ ಅಧ್ಯಕ್ಷರಾಗಿ ಬಾಲಚಂದ್ರ ಅಬೀರ ಮತ್ತು ಕಾರ್ಯದರ್ಶಿಯಾಗಿ ಶ್ರೀನಿತ್ ಮಿಪಾಲು ಆಯ್ಕೆಯಾಗಿದ್ದಾರೆ. ಸಮಿತಿ ರಚನೆಯು ಕೊಡಿಮಾರು ಅಬೀರದಲ್ಲಿ ನಡೆದ ಗೆಳೆಯರ ಬಳಗದ ಮಹಾಸಭೆಯಲ್ಲಿ ನಡೆಯಿತು.

ಗೆಳೆಯರ ಬಳಗದ ಗೌರವ ಸಲಹೆಗಾರರಾಗಿ ಉದಯ ರೈ ಮಾದೋಡಿ, ವಸಂತ ರೈ ಕಾರ್ಕಳ, , ಶೇಷಪ್ಪ ಕರೆಮನೆ, ಜಯಂತ ಅಬೀರ, ಪದ್ಮಯ್ಯ ಗೌಡ ಹೊಸೊಕ್ಕು, ಪ್ರಮೋದ್ ನೀರಜರಿ, ರಂಜಿತ್ ಹೊಸೊಕ್ಲು ಗೌರವಾಧ್ಯಕ್ಷರಾಗಿ ಅಶ್ಲೇಷ್ ಮಿಪಾಲು ಆಯ್ಕೆಯಾಗಿದ್ದು ಉಪಾಧ್ಯಕ್ಷರಾಗಿ ಸುಂದರ ಕಂಡೂರು, ಜೊತೆ ಕಾರ್ಯದರ್ಶಿಯಾಗಿ ನಯನ್ ಕುಮಾರ್ ಅಜಿರಂಗಳ, ಕ್ರೀಡಾ ಕಾರ್ಯದರ್ಶಿಯಾಗಿ ರಮೇಶ್ ಮಾದೋಡಿ, ಧನುಷ್ ನೀರಜರಿ,ವಿವೇಕ್ ಅಜಿರಂಗಳ ಕೋಶಾಧಿಕಾರಿಯಾಗಿ ಸುಧೀರ್ ಅಬೀರ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here