ಪುತ್ತೂರು ಯಕ್ಷಸಾರಥಿ ಯಕ್ಷ ಕಲಾಬಳಗದಿಂದ ಯಕ್ಷಗಾನ ಬಯಲಾಟ October 17, 2024 0 FacebookTwitterWhatsApp ಬಡಗನ್ನೂರು: ಮಠಂತಬೆಟ್ಟು ಮಹಿಷ ಮರ್ಧಿನಿ ದೇವಸ್ಥಾನದಲ್ಲಿ ನವರಾತ್ರಿಯ ಮಹೋತ್ಸವ ಸಂದರ್ಭದಲ್ಲಿ ‘ಯಕ್ಷಸಾರಥಿ ಯಕ್ಷ ಕಲಾಬಳಗ ‘ ಪುತ್ತೂರು ಇವರಿಂದ ಚಂದ್ರಶೇಖರ ಸುಳ್ಯಪದವು ನಿರ್ದೇಶನದಲ್ಲಿ “ರಾಮ ಶ್ರೀರಾಮ ಎಂಬ ಯಕ್ಷಗಾನ ಬಯಲಾಟ ನಡೆಯಿತು.