ಪುತ್ತೂರು: ವಿದ್ಯುತ್ ದೀಪಾಲಂಕಾರ ಮಾಡುತ್ತಿದ್ದ ಯುವಕನಿಗೆ ಬೈಕ್ನಲ್ಲಿ ಬಂದ ಯುವಕರು ಹಲ್ಲೆ ನಡೆಸಿದ ಘಟನೆ ಬನ್ನೂರು ಜಂಕ್ಷನ್ನಲ್ಲಿ ಏ.15ರಂದು ನಡೆದಿದೆ.
ಜಾತ್ರೆಗೆ ಸಂಬಂಽಸಿ ದಾರಿ ಬದಿ ವಿದ್ಯುತ್ ದೀಪಾಲಂಕಾರ ಮಾಡುತ್ತಿದ್ದ ಯುವಕ ನಿಂತಿದ್ದಲ್ಲಿಗೆ ಬೈಕ್ನಲ್ಲಿ ಬಂದ ಯುವಕರು ಹೆಲ್ಮೆಟ್ನಲ್ಲಿ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ತಲೆಗೆ ಗಾಯಗೊಂಡ ಯುವಕನನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.