ನಾಳೆ(ಎ.23): ಧರ್ಮಸ್ಥಳದಲ್ಲಿ ನವೀಕರಣಗೊಂಡು ಅನ್ನಪೂರ್ಣೇಶ್ವರಿ ರೆಸ್ಟೋರೆಂಟ್ ಶುಭಾರಂಭ

0

ಪುತ್ತೂರು:‌ ನವೀಕರಣಗೊಂಡು ಅನ್ನಪೂರ್ಣೇಶ್ವರಿ ಶುದ್ದ ಸಸ್ಯಹಾರದ ರೆಸ್ಟೋರೆಂಟ್ ಧರ್ಮಸ್ಥಳದ ಹೊಸ ಬಸ್‌ ಸ್ಟಾಂಟ್‌ ಎದುರುಗಡೆಯ ರಜತಾದ್ರಿ ಡಿ- ಬ್ಲಾಕ್‌ ನಲ್ಲಿ ನಾಳೆ(ಎ.23) ಶುಭಾರಂಭಗೊಳ್ಳಲಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್‌ ದೀಪ ಪ್ರಜ್ವಲನೆ ಮಾಡಲಿದ್ದಾರೆ ಎಂದು ಮಾಲಕ ಸುದೇಶ್‌ ಆರ್‌ ಶೆಟ್ಟಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here