ಪುತ್ತೂರು: ಮೇ 19 ರಂದು ಅಗಲಿದ ನೆಲ್ಲಿಕಟ್ಟೆ ಅಮರ್ ಲೈಟಿಂಗ್ಸ್ ಮಾಲಕ ಎನ್.ರವೀಂದ್ರರವರ ಆತ್ಮ ಸದ್ಗತಿ ಬಗ್ಗೆ ಶ್ರದ್ಧಾಂಜಲಿ ಕಾರ್ಯವು ಜೂ.1 ರಂದು ಅಪರಾಹ್ನ ಉಪ್ಪಿನಂಗಡಿ ರಥಬೀದಿಯ ಶ್ರೀ ಶಕ್ತಿ ಸಭಾಂಗಣದಲ್ಲಿ ಜರಗಲಿದೆ.
ಅಗಲಿದ ರವೀಂದ್ರ ನೆಲ್ಲಿಕಟ್ಟೆರವರ ಕುಟುಂಬಿಕರು, ಹಿತೈಷಿಗಳು ಕಾರ್ಯಕ್ರಮಕ್ಕೆ ಹಾಜರಾಗಿ ಅಗಲಿದ ರವೀಂದ್ರ ನೆಲ್ಲಿಕಟ್ಟೆರವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಬೇಕಾಗಿ ಅಗಲಿದ ರವೀಂದ್ರ ನೆಲ್ಲಿಕಟ್ಟೆರವರ ಪತ್ನಿ ರೇವತಿ ರವೀಂದ್ರ, ಪುತ್ರಿ ಅಕ್ಷಯ ಎನ್, ಸಹೋದರ ಎನ್.ಗಂಗಾಧರ, ಅತ್ತಿಗೆ ಜಯಲಕ್ಷ್ಮೀರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.