ಪುತ್ತೂರು: ನೆಹರುನಗರ ನಿವಾಸಿ, ಕುಂಞಿಣ್ಣ ಗೌಡ ಅವರು ಹೃದಯಾಘಾತಕ್ಕೀಡಾಗಿ ಜೂ.6ರಂದು ಬೆಳಿಗ್ಗೆ ನಿಧನರಾದರು.
ವಿವೇಕಾನಂದ ಕಾಲೇಜಿನಲ್ಲಿ ಗ್ರಂಥಾಲಯ ಸಹಾಯಕರಾಗಿ ಸೇವೆಗೆ ಸೇರಿದ್ದರು. ಬಳಿಕ ಕಚೇರಿ ಗುಮಾಸ್ತರಾಗಿ,ಕಛೇರಿ ಅಧೀಕ್ಷಕರಾಗಿ ಸೇವಾ ನಿವೃತ್ತಿ ಪಡೆದಿದ್ದರು.ನಿವೃತ್ತಿ ಬಳಿಕ ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ ವಿವೇಕಾನಂದ ವಿದ್ಯಾವರ್ಧಕ ಸಂಘದ ಪ್ರಧಾನ ಕಛೇರಿಯಲ್ಲಿ ಗುಮಾಸ್ತರಾಗಿ ಸೇವೆ ಸಲ್ಲಿಸಿದ್ದರು.
ಮೃತರು ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.