ಪುತ್ತೂರು: ಟೇಕಾಫ್ ಆಗುವ ವೇಳೆ ಅಹ್ಮದಾಬಾದ್ ನಲ್ಲಿ ವಿಮಾನ ಪತನಗೊಂಡು ಸುಮಾರು 242 ಪ್ರಯಾಣಿಕರು ಮೃತಪಟ್ಟಿದ್ದು, ಘಟನೆಯ ಬಗ್ಗೆ ಶಾಸಕ ಅಶೋಕ್ ರೈ ಸಂತಾಪ ವ್ಯಕ್ತಪಡಿಸಿದ್ದಾರೆ. ಇದು ಘೋರ ದುರಂತವಾಗಿದ್ದು, ಮೃತರ ಕುಟುಂಬಕ್ಕೆ ನೋವನ್ನು ಸಹಿಸುವ ಶಕ್ತಿ ಭಗವಂತನು ಕರುಣಿಸಲಿ ಎಂದು ಶಾಸಕರು ಸಂತಾಪ ಸೂಚಿಸಿದ್ದಾರೆ.
