ಪಾಪೆಮಜಲು ಪ್ರೌಢಶಾಲಾ ಮಂತ್ರಿ ಮಂಡಲ ರಚನೆ – ಶಾಲಾ ನಾಯಕನಾಗಿ ಯುವರಾಜ್, ಉಪನಾಯಕ ಭವಿತ್

0

ಪುತ್ತೂರು: ಪಾಪೆಮಜಲು ಸರಕಾರಿ ಪ್ರೌಢಶಾಲೆಯ 2025 -26ನೇ ಶೈಕ್ಷಣಿಕ ವರ್ಷದ ಶಾಲಾ ನಾಯಕನಾಗಿ 10ನೇ ತರಗತಿಯ ಯುವರಾಜ್ ನಾಯ್ಕ ಹಾಗೂ ಉಪನಾಯಕನಾಗಿ 9ನೇ ತರಗತಿಯ ಭವಿತ್ ಪಿ ಆಯ್ಕೆಯಾಗಿದ್ದಾರೆ.


ಸಭಾಪತಿಯಾಗಿ 10ನೇ ತರಗತಿಯ ವಿನುತ, ಉಪಸಭಾಪತಿಯಾಗಿ 8ನೇ ತರಗತಿಯ ವಂಶಿಕ ಆಯ್ಕೆಯಾಗಿದ್ದಾರೆ.


ಗೃಹ ಮಂತ್ರಿಯಾಗಿ 10ನೇ ತರಗತಿಯ ಹರ್ಷತ್, ಉಪ ಗ್ರಹಮಂತ್ರಿಯಾಗಿ 9ನೇ ತರಗತಿಯ ಜೀವನ್ ಸಿ, ಶಿಕ್ಷಣ ಮತ್ತು ಶಿಸ್ತು ಮಂತ್ರಿಯಾಗಿ 10ನೇ ತರಗತಿಯ ನಮಿತಾ ಕುಮಾರಿ, ಉಪಶಿಕ್ಷಣ ಮತ್ತು ಶಿಸ್ತು ಮಂತ್ರಿಯಾಗಿ 10ನೇ ತರಗತಿಯ ಚಿರಾಗ್, ಸಾಂಸ್ಕೃತಿಕ ಮಂತ್ರಿಯಾಗಿ 10ನೇ ತರಗತಿಯ ಪಂಚಮಿ, ಉಪಸಾಂಸ್ಕೃತಿಕ ಮಂತ್ರಿಯಾಗಿ 8ನೇ ತರಗತಿಯ ಭವ್ಯಶ್ರೀ, ಆಹಾರ ಮತ್ತು ಅಕ್ಷರ ದಾಸೋಹ ಮಂತ್ರಿಯಾಗಿ 10ನೇ ತರಗತಿಯ ದೀಕ್ಷಾ, ಉಪ ಆಹಾರ ಮತ್ತು ಅಕ್ಷರ ದಾಸೋಹ ಮಂತ್ರಿಯಾಗಿ 10ನೇ ತರಗತಿಯ ಪ್ರಜ್ವಲ್, ಆರೋಗ್ಯ ಮತ್ತು ಸ್ವಚ್ಛತಾ ಮಂತ್ರಿಯಾಗಿ 10ನೇ ತರಗತಿಯ ದೀಪಿಕಾ, ಉಪ ಆರೋಗ್ಯ ಮತ್ತು ಸ್ವಚ್ಛತಾ ಮಂತ್ರಿಯಾಗಿ 9ನೇ ತರಗತಿಯ ನಿಖಿತ್, ವಿಜ್ಞಾನ ಪ್ರಯೋಗಾಲಯ ಮಂತ್ರಿಯಾಗಿ 10ನೇ ತರಗತಿಯ ಅಮೃತ ನಾಯ್ಕ, ಉಪವಿಜ್ಞಾನ ಪ್ರಯೋಗಾಲಯ ಮಂತ್ರಿಯಾಗಿ 9ನೇ ತರಗತಿಯ ಅಭಿಷೇಕ್, ನೀರಾವರಿ ಮಂತ್ರಿಯಾಗಿ 10ನೇ ತರಗತಿಯ ಶ್ರವಣ್ ಕುಮಾರ್, ಉಪ ನೀರಾವರಿ ಮಂತ್ರಿಯಾಗಿ 9ನೇ ತರಗತಿಯ ಅಭಿಷೇಕ್, ಗ್ರಂಥಾಲಯ ಮಂತ್ರಿಯಾಗಿ 10ನೇ ತರಗತಿಯ ಲಾವಣ್ಯ, ಉಪ ಗ್ರಂಥಾಲಯ ಮಂತ್ರಿಯಾಗಿ 9ನೇ ತರಗತಿಯ ವರ್ಷಿಣಿ, ಕ್ರೀಡಾ ಮಂತ್ರಿಯಾಗಿ 10ನೇ ತರಗತಿಯ ದೀಪಕ್, ಉಪ ಕ್ರೀಡಾಮಂತ್ರಿಯಾಗಿ 10ನೇ ತರಗತಿಯ ಆಶಿಕ, ತೋಟಗಾರಿಕೆ ಮಂತ್ರಿಯಾಗಿ 10ನೇ ತರಗತಿಯ ಪ್ರಮೋದ್ ಕುಮಾರ್, ಉಪ ತೋಟಗಾರಿಕಾ ಮಂತ್ರಿಯಾಗಿ 9ನೇ ತರಗತಿಯ ಜೀವನ್ ಆಯ್ಕೆಯಾಗಿದ್ದಾರೆ.


ವಿರೋಧ ಪಕ್ಷದ ನಾಯಕನಾಗಿ 10ನೇ ತರಗತಿಯ ವರ್ಷ, ವಿರೋಧ ಪಕ್ಷದ ಉಪನಾಯಕನಾಗಿ 10ನೇ ತರಗತಿಯ ಧನ್ವಿತ್, ವಿರೋಧ ಪಕ್ಷದ ಸದಸ್ಯರಾಗಿ ಎಂಟನೇ ತರಗತಿಯ ಯಕ್ಷಿತ, ಖುಷಿ, ಸಿಂಚನ, ಶಿಫಾಲಿ, ಲಾಸ್ಯ ಹಾಗೂ 10ನೇ ತರಗತಿಯ ಸುಜನ್ ಕುಮಾರ್, ಸೃಜನ್ ಕುಮಾರ್ ವಿವೇಕ್, ಅನ್ವೇಷ ಹಾಗೂ 9ನೇ ತರಗತಿಯ ಸುರಜ್ ರೈ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here