ಪುತ್ತೂರು: ಪೆರ್ಲಂಪಾಡಿ ಷಣ್ಮುಖ ದೇವ ಪ್ರೌಢಶಾಲೆಗೆ ಪುತ್ತಿಲ ಪರಿವಾರ ಟ್ರಸ್ಟ್ ವತಿಯಿಂದ ಧನ ಸಹಾಯವನ್ನು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಪುತ್ತಿಲ ಪರಿವಾರ ಟ್ರಸ್ಟ್ ನ ಕೊಳ್ತಿಗೆ ಭಾಗದ ಅಧ್ಯಕ್ಷ ಸತ್ಯ ಪ್ರಕಾಶ್ ಕುಂಟಿಕಾನ,ಭೀಮಯ್ಯ ರಜನೀಶ್, ಗ್ರಾಮ ಪಂಚಾಯತ್ ಸದಸ್ಯ ಯತೀಂದ್ರ ಕೊಚ್ಚಿ, ಷಣ್ಮುಖ ದೇವ ಪ್ರೌಢಶಾಲೆಯ ಆಡಳಿತ ಸಮಿತಿಯ ಅಧ್ಯಕ್ಷ ತೀರ್ಥಾನಂದ ದುಗ್ಗಳ , ಉಪಾಧ್ಯಕ್ಷ ಗಣಪತಿ ಭಟ್ ಎಕ್ಕಡ್ಕ,ಶಾಲಾ ಸಂಚಾಲಕ ಶಿವರಾಮ ಭಟ್ ಬೀರ್ಣಕಜೆ , ಖಜಾಂಚಿಗಳಾದ ದಿವಾಕರ್ ರೈ ಕೆರೆಮೂಲೆ,ಗಣೇಶ ಭಟ್ ಮಾಪಲ ಮಜಲು, ಸೀತಾರಾಮ ಅಮಳ, ಶ್ರೀಮುರಳಿ ಕೃಷ್ಣ ಸಿದ್ದ ಮೂಲೆ, ರಾಜೇಶ್ ಕುದ್ಕುಳಿ, ನೇಮಿಚಂದ್ರ, ಶಾಲಾ ಮುಖ್ಯ ಗುರು ಕೃಷ್ಣವೇಣಿ ಎಸ್, ಶಿಕ್ಷಕ ವೃಂದ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.