ಬಢಗನ್ನೂರು: ಸುಳ್ಯಪದವು ಸರ್ವೋದಯ ಪ್ರೌಢಶಾಲಾ 2025-26ನೇ ಸಾಲಿನ ಮಂತ್ರಿ ಮಂಡಲ ರಚನೆ ಚುನಾವಣಾ ಪ್ರಕ್ರಿಯೆ ಮೂಲಕ ನಡೆಯಿತು. ಶಾಲಾ ಮುಖ್ಯಮಂತ್ರಿಯಾಗಿ ಶ್ರವಿತ್ (10ನೇ), ಹಾಗೂ ಉಪ ಮುಖ್ಯಮಂತ್ರಿಯಾಗಿ ಚಿರಾಗ್ ಡಿ. ಕೆ(9ನೇ) ಆಯ್ಕೆಗೊಂಡರು.

ಸಭಾಪತಿಯಾಗಿ ಯಶಸ್ವಿನಿ (10ನೇ), ವಿರೋಧ ಪಕ್ಷದ ನಾಯಕಿ ಅನನ್ಯ (10ನೇ) ಉಪ ನಾಯಕಿ ಯಶಸ್ವಿನಿ (9ನೇ), ಕ್ರೀಡಾ ಮಂತ್ರಿಯಾಗಿ ಫಾತಿಮಾತ್ ಅನಿಝ(10ನೇ),
ಉಪ ಕ್ರೀಡಾ ಮಂತ್ರಿಯಾಗಿ ಶ್ರೀಶಾ ಸದಾನಂದ (9ನೇ),ಸ್ವಚ್ಛತಾ ಮಂತ್ರಿಯಾಗಿ ಕೃಪಾ (10ನೇ),ಉಪ ಸ್ವಚ್ಛತಾ ಮಂತ್ರಿಯಾಗಿ ಆರ್ ಅಲಾವಿನ್ ಸುಹೖರ್ (10ನೇ), ದೀಕ್ಷಿತ್ (9ನೇ), ಪ್ರತೀಕ್ಷಾ (8ನೇ), ಆರೋಗ್ಯ ಮಂತ್ರಿಯಾಗಿ ಉಪ ಆರೋಗ್ಯ ಮಂತ್ರಿಯಾಗಿ ಧನ್ವಿತ್ (10ನೇ), ಸತ್ಯಜಿತ್ (9ನೇ), ವೖೆಷ್ಣವಿ (9ನೇ), ಸಾಂಸ್ಕೃತಿಕ ಮಂತ್ರಿಯಾಗಿ ಪಾತಿಮತ್ ಅಮ್ನ (10ನೇ), ಉಪ ಸಾಂಸ್ಕೃತಿಕ ಮಂತ್ರಿಯಾಗಿ ಚೖೆತ್ರಾ (10ನೇ), ಆಹಾರ ಮಂತ್ರಿಯಾಗಿ ಆದಿತ್ಯ (10ನೇ), ಉಪ ಆಹಾರಮಂತ್ರಿಯಾಗಿ ರಜತ್ (10ನೇ), ವಾಚನಾಲಯ ಮಂತ್ರಿಯಾಗಿ ಭವಿಷ್ (10ನೇ), ಉಪ ವಾಚನಾಲಯ ಮಂತ್ರಿಯಾಗಿ ಅಕ್ಷತಾ(10ನೇ), ತನುಷ್ ( 8ನೇ), ಪ್ರಯೋಗಾಲಯ ಮಂತ್ರಿಯಾಗಿ ಸುಕನ್ಯ (10ನೇ), ಉಪ ಪ್ರಯೋಗಾಲಯ ಮಂತ್ರಿಯಾಗಿ ಚಿರಾಯು ರೖೆ( 9ನೇ), ಮೋನಿಷಾ ( 8ನೇ), ಶಿಸ್ತು ಮಂತ್ರಿಯಾಗಿ ತೇಜಸ್(10ನೇ), ಉಪ ಶಿಸ್ತುಮಂತ್ರಿಯಾಗಿ ಪ್ರಣಿತ್( 9ನೇ), ಅನುಶ್ರೀ(8ನೇ), ನೀರಾವರಿ ಮಂತ್ರಿಯಾಗಿ ಕಾರ್ತಿಕ್ ( 10ನೇ), ಉಪ ನೀರಾವರಿ ಮಂತ್ರಿಯಾಗಿ ನಿತೇಶ್ (10ನೇ), ದಿಶಾನ್ (8ನೇ), ಗೃಹ ಮಂತ್ರಿಯಾಗಿ ಸಜೇಶ್ (9ನೇ), ಉಪ ಗೃಹ ಮಂತ್ರಿಯಾಗಿ ಪ್ರಮಿತ್ (9ನೇ), ಕೃತಿಕ್ ಬಿ. ಕೆ (8ನೇ), ಸಂಚಾಯಿಕ ಮಂತ್ರಿಯಾಗಿ ಯಶಸ್ವಿನಿ (9ನೇ) ,ವರ್ಷ (9ನೇ), ನಿಶ್ಮಿತಾ (9ನೇ) ಆಯ್ಕೆಯಾದರು.
ಚುನಾವಣಾ ನೋಡೆಲ್ ಅಧಿಕಾರಿಯಾಗಿ ಶಾಲಾ ಮುಖ್ಯ ಶಿಕ್ಷಕ ಸುಖೇಶ್ ರೖೆ ಕಾರ್ಯನಿರ್ವಹಿಸಿದರು. ಸಮಾಜ ವಿಜ್ಞಾನ ಶಿಕ್ಷಕ ಸುಹಾಸ್ ಪ್ರಮಾಣ ವಚನ ಭೋದಿಸಿದರು. ಶಿಕ್ಷಕ ವೃಂದದವರು ಮತ್ತು ಸಿಬ್ಬಂದಿಗಳು ಸಹಕರಿಸಿದರು.