ಅಧ್ಯಕ್ಷೆ: ಸುಲೋಚನಾ ರೈ, ಸಂಚಾಲಕಿ: ಶಾಲಿನಿ ರೈ, ಪ್ರ. ಕಾರ್ಯದರ್ಶಿ: ಚಂದ್ರಾವತಿ ರೈ, ಕಾರ್ಯದರ್ಶಿ: ಸಂಗೀತಾ ನಾಯ್ಕ್, ಜತೆ ಕಾರ್ಯದರ್ಶಿ: ನಿಶ್ಮಿತಾ ಪೂಜಾರಿ, ಕೋಶಾಧಿಕಾರಿ: ಸುನಿತಾ ರೈ

ಪುತ್ತೂರು: ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಆ.8ರಂದು ನಡೆಯಲಿರುವ ಶ್ರೀ ವರಮಹಾಲಕ್ಷ್ಮೀ ವೃತ ಪೂಜಾ ಕಾರ್ಯಕ್ರಮಗಳಿಗೆ ನೂತನ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯನ್ನು ರಚನೆ ಮಾಡಲಾಯಿತು.
ಗೌರವ ಅಧ್ಯಕ್ಷರಾಗಿ ಪುಷ್ಪಾ ಆನಂದ ರಾವ್ ನೆಕ್ಕಿಲು, ವೀಣಾ ರವಿಶಂಕರ್ ಶೆಡ್ಡೆ ಸೊರಕೆ, ಮೀರಾ ಭಾಸ್ಕರ್ ರೈ ಮಾದೋಡಿ ನಂಜೆ, ಗೌರವ ಸಲಹೆಗಾರರುಗಳಾಗಿ ಶಾರದಾ ರಾಜಾರಾಮ ಚಡಗ ಎಲಿಯ ದರ್ಬೆ, ಮೋಹಿನಿ ಚಂದ್ರಶೇಖರ ಮಯ್ಯ ಎಲಿಯ, ಶೋಭಾ ಅಶೋಕ್ ರೈ ಸೊರಕೆ, ಸುನಿತಾ ಉಮೇಶ್ ಸುವರ್ಣ ಸೊರಕೆ, ಬೆಳ್ಳಿಪ್ಪಾಡಿ ಭಾರತಿ ಬಾಲಚಂದ್ರ ರೈ ಕೇಕನಾಜೆ, ಪ್ರತೀಮಾ ಅಜಿತ್ ಹೆಗ್ಡೆ ಪುತ್ತೂರು, ಅಜಿಲಾಡಿಬೀಡು ಸುಧಾಲಕ್ಷ್ಮೀ ರಾಮಯ್ಯ ಶೆಟ್ಟಿ ಸಂಪಿಲ.ಸಂಚಾಲಕರಾಗಿ ಶಾಲಿನಿ ಸುನೀಲ್ ರೈ ಸಾಗು, ಅಧ್ಯಕ್ಷೆಯಾಗಿ ಸುಲೋಚನಾ ಬಾಲಚಂದ್ರ ರೈ ತಿಂಗಳಾಡಿ, ಉಪಾಧ್ಯಕ್ಷರುಗಳಾಗಿ ಹೇಮಲತಾ ಹರೀಶ್ ಗೌಡ ಎಲಿಯ, ಸುಮಿತ್ರಾ ಗುರುಪ್ರಸಾದ್ ಆಚಾರ್ಯ ಬಾಳಾಯ, ಲಲಿತಾ ಶಿವಪ್ಪ ಗೌಡ ಮಜಲುಗದ್ದೆ, ರೇಖಾ ರೈ ಸೊರಕೆ, ಸ್ವಾತಿ ಶ್ಯಾಮಸುಂದರ ರೈ ಸಾಗು,ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಾವತಿ ಗೋಪಾಲ್ ರೈ ಚಾವಡಿರವರುಗಳನ್ನು ಆಯ್ಕೆ ಮಾಡಲಾಯಿತು.
ಉಳಿದಂತೆ ಕಾರ್ಯದರ್ಶಿಯಾಗಿ ಸಂಗೀತಾ ರವಿಕುಮಾರ್ ನಾಯ್ಕ್ ಎಲಿಯ, ಜೊತೆ ಕಾರ್ಯದರ್ಶಿಯಾಗಿ ನಿಶ್ಮಿತಾ ನವೀನ್ ಪೂಜಾರಿ ಎಲಿಯ, ಖಜಾಂಚಿಯಾಗಿ ಸುನಿತಾ ಶಶಿಕಿರಣ್ ರೈ ಸೊರಕೆ ಹಾಗೆ ವೈದಿಕ ಸಮಿತಿ ಸದಸ್ಯರುಗಳಾಗಿ ವೀಣಾ ದಿನೇಶ್ ರಾವ್ ಸೊರಕೆ, ಪಾವನಿ ಅರುಣ್ ಕುಮಾರ್ ಎಲಿಯ, ಗೌರಿ ಪ್ರವೀಣ್ ಪ್ರಭು ನೇರೋಳ್ತಡ್ಕ, ಸುಶ್ಮಾ ರಾವ್ ನೆಕ್ಕಿಲುರವರುಗಳನ್ನು ಆಯ್ಕೆ ಮಾಡಲಾಯಿತು.
ಸದಸ್ಯರುಗಳುಗಳಾಗಿ ವೇದಾವತಿ ಬಾಳಾಯ, ಗಿರಿಜಾ ಭಾಸ್ಕರ ಕಲ್ಪಣೆ, ಜಯಂತಿ ರೈ ಬರೆಮೇಲು, ಪ್ರತಿಭಾ ತಾರಾನಾಥ ರೈ ಬಾಕುಡ, ನಳಿನಾಕ್ಷಿ ವಿಶ್ವನಾಥ ಶೆಟ್ಟಿ ಸಾಗು, ಪ್ರೇಮಾ ಆರ್. ರೈ ಚಾವಡಿ, ಹರಿಣಾಕ್ಷಿ ಯು. ರೈ ಬಾಕುಡ, ಪುಷ್ಪಾವತಿ ಸಿ. ನಾಯ್ಕ್ ಕಟ್ಟಪುಣಿ, ರೋಹಿಣಿ ಅಲಂಗಪೆ, ಶಶಿಕಲಾ ರೈ ಮಠ, ಸೌಮ್ಯ ಕರುಣಾಕರ ಗೌಡ ಎಲಿಯ, ರೇಷ್ಮಾ ಪುರಂದರ ರೈ ಮಠ, ವನಿತಾ ಪದ್ಮಯ್ಯ ನಾಯ್ಕ್ ನೆಕ್ಕಿಲು, ಸುಜಾತಾ ಜಯಪ್ರಕಾಶ್ ರೈ ಬಾಕುಡ, ಉಮಾವತಿ ವೆಂಕಪ್ಪ ನಾಯ್ಕ್ ಎಲಿಯ, ಸೌಮ್ಯ ಸವಿನ್ ಗೌಡ ನೇರೋಳ್ತಡ್ಕ, ಅರುಣಾ ಜಗನ್ನಿವಾಸ ಪೂಂಜಾ ಬಾಕುಡ, ಸುಮತಿ ಆಚಾರ್ಯ ನೆಕ್ಕಿಲು, ಪ್ರೇಮಾ ಜಯಂತ ಶೆಟ್ಟಿ ಬಾಕುಡ, ಉಷಾ ರಾಮಣ್ಣ ನಾಯ್ಕ್ ಎಲಿಯ, ಲೀಲಾ ಸಿ. ಎಲಿಯ ದರ್ಬೆ, ಹೊನ್ನಮ್ಮ ರಾಘವ ನಾಯ್ಕ್ ನೆಕ್ಕಿಲು, ರಚನಾ ಲಕ್ಷೀಶ್ ರೈ ಬಾಕುಡ, ಜಯಶೀಲ ದೇವಪ್ಪ ಗೌಡ ಅಂಗನ್ತಡ್ಕ, ಮೋಹಿನಿ ಆಚಾರ್ಯ ಕಲ್ಪಣೆ, ಮಿಥಾಲಿ ಪ್ರಸನ್ನ ರೈ ಮಜಲುಗದ್ದೆ, ಸುಜಾತ ಪುರುಷೋತ್ತಮ ಆಚಾರ್ಯ ನೇರೋಳ್ತಡ್ಕ, ನಿಶಾ ಸದಾನಂದ ಶೆಟ್ಟಿ ಚಾವಡಿ ಹೊಸಮನೆ, ಸುಪ್ರಿತ ಪ್ರವೀಣ್ ಆಚಾರ್ಯ ಬಾಳಾಯ, ಶುಭಾ ಸದಾಶಿವ ರೈ ಚಾವಡಿ ಹೊಸಮನೆ, ಮಮತಾ ಹರೀಶ್ ರೈ ಸೊರಕೆ, ಕಮಲಾ ಪಕೀರ ಅಲಂಗಪೆ, ಸವಿತಾ ಕೋಡಂಬು, ಮಲ್ಲಿಕಾ ನವೀನ್ ನಾಯ್ಕ್ ನೆಕ್ಕಿಲು, ಶೋಭಾ ಕೋಡಂಬು, ಅನುರಾಧ ನೇರೋಳ್ತಡ್ಕ, ಸವಿತಾ ಅಶೋಕ ನಾಯ್ಕ್ ನೆಕ್ಕಿಲು, ಲಲಿತಾ ಪುರುಷೋತ್ತಮ ನಾಯ್ಕ್ ನೆಕ್ಕಿಲು, ಭವಾನಿ ಹರೀಶ್ ನಾಯ್ಕ್ ನೆಕ್ಕಿಲು, ಯಮುನ ಮಾಧವ ಕಲ್ಪಣೆ, ಆದಿಶ್ರೀ ನೇರೋಳ್ತಡ್ಕ, ಕವಿತಾ ರವಿಕುಮಾರ್ ರೈ ಎಲಿಯ ಮಠ, ಶ್ವೇತಾ ಸಂತೋಷ್ ಸೊರಕೆ, ಸುಜಾತಾ ರಾಮಚಂದ್ರ ಸೊರಕೆ, ಭಾರತಿ ಸದಾನಂದ ಸೊರಕೆ, ಪುಷ್ಪಾವತಿ ವಿಜಯಕುಮಾರ್ ಸೊರಕೆ, ಸುಜಾತಾ ಬಾಲಕೃಷ್ಣ ನೆಕ್ಕಿಲು, ಹರಿಣಿ ಗಿರಿಶ್ ನಾಯ್ಕ್ ಸೊರಕೆ, ಶರಣ್ಯಾ ಪಿ. ಆಳ್ವ ಸೊರಕೆ, ಚಂದ್ರಿಕಾ ಯಶವಂತ್ ಸೊರಕೆ, ಸರಿತಾ ಶೀನಪ್ಪ ಪೂಜಾರಿ ಎಲಿಯ, ಜಾಹ್ನವಿ ನಾಯ್ಕ್ ಎಲಿಯ, ಲೀಲಾಕ್ಷಿ ಪವನ್ ಆಚಾರ್ಯ ಕಲ್ಪಣೆ, ಕನ್ನಿಕ ಕಲ್ಪಣೆರವರುಗಳನ್ನು ಆಯ್ಕೆ ಮಾಡಲಾಯಿತು.