ಮುಖ್ಯಮಂತ್ರಿ: ಶ್ರವಣ್ ಕೆ.ಜಿ, ಉಪ ಮುಖ್ಯಮಂತ್ರಿ ಕೆ.ಎಸ್.ಹವ್ಯಾಸ್
ಪುತ್ತೂರು: ಪೆರ್ಲಂಪಾಡಿ ಸಕಾ9ರಿ ಹಿರಿಯ ಪ್ರಾಥಮಿಕ ಶಾಲಾ 2025-26 ನೇ ಸಾಲಿನ ಮಂತ್ರಿಮAಡಲವನ್ನು ರಚನೆ ನಡೆಯಿತು. ಮುಖ್ಯಮಂತ್ರಿಯಾಗಿ ಶ್ರವಣ್ ಕೆ.ಜಿ ( 7 ನೇ ), ಉಪಮುಖ್ಯ ಮಂತ್ರಿಯಾಗಿ ಕೆ.ಎಸ್ ಹವ್ಯಾಸ್ ( 6 ನೇ ) ನೀರಾವರಿಮಂತ್ರಿಯಾಗಿ ನಿಖಿಲ್ (7 ನೇ ), ಅನ್ವಿತ್ ಎಸ್.ಪಿ , (6 ನೇ ) ವಿದ್ಯಾಮಂತ್ರಿಯಾಗಿ ಪ್ರತೀಕ್ಷಾ ಕೆ.ಎನ್
( 7 ನೇ ) , ವೀಕ್ಷಾ ಎಮ್ ( 6 ನೇ ), ಆರೋಗ್ಯಮಂತ್ರಿಯಾಗಿ ಬೃಂದಾ ಕೆ (7 ನೇ ) , ಸುಶ್ಮಿತಾ ಬಿ (6 ನೇ ), ಸಾಂಸ್ಕೃತಿಕ ಮಂತ್ರಿಯಾಗಿ ಮೋನಿಷಾ ಕೆ.ಪಿ ( 7 ನೇ ), ರಶ್ಮಿ (6 ನೇ ), ವಾರ್ತಾ ಮಂತ್ರಿಯಾಗಿ ದೀಪ ಶ್ರೀ ಎಂ (7 ನೇ ), ದಿಷಾನ್ ಎ ( 6ನೇ), ಕೃಷಿ ಮಂತ್ರಿಯಾಗಿ ಕೆ.ವಿ ಪ್ರಣವ್ (7 ನೇ ), ಪೂರ್ವಿಕ ಎಸ್ (6 ನೇ ), ಆಹಾರ
ಮಂತ್ರಿಯಾಗಿ ರಿತೇಶ್ ಗೌಡ (7 ನೇ ), ಎಲ್ ವರ್ಷಿಣಿ (7 ನೇ ), ಸ್ವಚ್ಛತಾ ಮಂತ್ರಿಯಾಗಿ ಮಹಮ್ಮದ್ ಮುಝಮ್ಮಿಲ್ (7 ನೇ ) , ದಿವ್ಯ ( 6ನೇ ), ರಕ್ಷಣಾ ಮಂತ್ರಿಯಾಗಿ ಕೃತಿಕ್ ಪಿ( 7 ನೇ ), ದೀಕ್ಷಿತ್ ಸಿ ( 6ನೇ ), ವೈಷ್ಣವಿ ಪ್ರಿಯಾ ಕೆ ( 6 ನೇ ), ನಿಶಾ ಪಿ ಎಮ್ (6 ನೇ ) ಆಶ್ವಿತ್ ಎಸ್ (5 ನೇ ) ವಿರೋಧ ಪಕ್ಷದ ನಾಯಕ/ನಾಯಕಿ ಉಜ್ವಲ್ ಕೆ.ಸಿ
( 7ನೇ ) ಹರ್ಷಿತಾ ಜಿ (7ನೇ )ರವರುಗಳನ್ನು ಆಯ್ಕೆ ಮಾಡಲಾಯಿತು ಎಂದು ಶಾಲಾ ಮುಖ್ಯಗುರುಗಳ ಪ್ರಕಟಣೆ ತಿಳಿಸಿದೆ.