ಪುತ್ತೂರು: ನರಿಮೊಗರು ಗ್ರಾಮದ ಎಲಿಕಾ ಶ್ರೀಕ್ಷೇತ್ರ ಧರ್ಮಚಾವಡಿ ಪಾಷಾಣಮೂರ್ತಿ ಶ್ರೀಸತ್ಯದೇವತೆ ದೈವಸ್ಥಾನದಲ್ಲಿ ಜು.16ರ ಬುಧವಾರದಂದು ಬೆಳಿಗ್ಗೆ ಸಂಕ್ರಮಣ ಸೇವೆ, ಕಲ್ಲುರ್ಟಿಗೆ ಅಗೇಲು ಸೇವೆ, ಜು.20ರಂದು ದರ್ಶನ ಸೇವೆ ನಡೆಯಲಿದೆ ಎಂದು ಬಿ.ದೇವಾನಂದ ಭಟ್ ಎಲಿಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪುತ್ತೂರು: ನರಿಮೊಗರು ಗ್ರಾಮದ ಎಲಿಕಾ ಶ್ರೀಕ್ಷೇತ್ರ ಧರ್ಮಚಾವಡಿ ಪಾಷಾಣಮೂರ್ತಿ ಶ್ರೀಸತ್ಯದೇವತೆ ದೈವಸ್ಥಾನದಲ್ಲಿ ಜು.16ರ ಬುಧವಾರದಂದು ಬೆಳಿಗ್ಗೆ ಸಂಕ್ರಮಣ ಸೇವೆ, ಕಲ್ಲುರ್ಟಿಗೆ ಅಗೇಲು ಸೇವೆ, ಜು.20ರಂದು ದರ್ಶನ ಸೇವೆ ನಡೆಯಲಿದೆ ಎಂದು ಬಿ.ದೇವಾನಂದ ಭಟ್ ಎಲಿಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.