ಜಿಲ್ಲಾ ಮಟ್ಟದ ವಿದ್ಯಾಭಾರತಿ ಚೆಸ್ ಸ್ಪರ್ಧೆ: ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ಸಾನಿಧ್ಯ ಎಸ್. ರಾವ್ ದ್ವಿತೀಯ ಸ್ಥಾನ July 22, 2025 0 FacebookTwitterWhatsApp ಪುತ್ತೂರು : ಜಿಲ್ಲಾ ಮಟ್ಟದ ವಿದ್ಯಾಭಾರತಿ ಚೆಸ್ ಸ್ಪರ್ಧೆಯಲ್ಲಿ ವಿವೇಕಾನಂದ ಸೆಂಟ್ರಲ್ ಸ್ಕೂಲಿನ 6 ನೇ ತರಗತಿಯ ವಿದ್ಯಾರ್ಥಿನಿಯಾದ ಸಾನಿಧ್ಯ ಎಸ್. ರಾವ್ (ಸುದೇಶ್ ರಾವ್ ಪಿ . ಎನ್ ಮತ್ತು ಶ್ರುತಿ ಎಸ್. ರಾವ್ ದಂಪತಿ ಪುತ್ರಿ) ದ್ವಿತೀಯ ಸ್ಥಾನ ಪಡೆದು ಸಾಧನೆಗೈದಿರುವುದಾಗಿ ಶಾಲಾ ಪ್ರಕಟಣೆ ತಿಳಿಸಿದೆ.