ಕಾರ್ಗಿಲ್ ದಿನಾಚರಣೆ : ನಿವೃತ್ತ ಸುಬೇದಾರ್ ಭಾಸ್ಕರ್ ನಾಯ್ಕ್ ರವರಿಗೆ ಸನ್ಮಾನ

0

ಪುತ್ತೂರು: ಕಾರ್ಗಿಲ್ ದಿನಾಚರಣೆಯ ಪ್ರಯುಕ್ತ ಸೇನೆಯ ಮೂಲಕ ದೇಶ ಸೇವೆಯನ್ನು ಸಲ್ಲಿಸಿದ, ವಿಶ್ರಾಂತ ಸೇನಾನಿಯಾದ ಪುತ್ತೂರು ಹಾರಾಡಿ ನಂದಿಲ ನಿವಾಸಿ, ನಿವೃತ್ತ ಸುಬೇದಾರ್, ಮೇಜರ್ ಎನ್ ಭಾಸ್ಕರ್ ನಾಯ್ಕ್ ಇವರನ್ನು ಲಯನ್ಸ್ ಕ್ಲಬ್ ಪುತ್ತೂರು ಇದರ ವತಿಯಿಂದ ಅವರ ನಿವಾಸದಲ್ಲಿ ಜು.26ರಂದು ಗೌರವಿಸಲಾಯಿತು.

LEAVE A REPLY

Please enter your comment!
Please enter your name here