ಪುತ್ತೂರು : ಹೈದರಾಬಾದ್ ನಲ್ಲಿ ನಡೆದ ರಾಷ್ಟ್ರಮಟ್ಟದ ವಿದ್ಯಾಭಾರತಿ ‘ ದಕ್ಷಿಣ ಮಧ್ಯ ಕ್ಷೇತ್ರ ವಿಜ್ಞಾನ ಮೇಳ ‘ ಸ್ಪರ್ಧೆಯಲ್ಲಿ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿನಿಯು ಉತ್ತಮ ಸಾಧನೆಗೈದಿರುವರು.
8ನೇ ತರಗತಿಯ ಜನ್ಯ ಪಿ. ( ಪ್ರಭಾಕರ . ಜಿ ಮತ್ತು ರೇಖಾ ಕೆ. ಜೆ ದಂಪತಿ ಪುತ್ರಿ) ಇವರು ರಾಷ್ಟ್ರಮಟ್ಟದ ‘ ವಿದ್ಯಾಭಾರತಿ ವಿಜ್ಞಾನ ಮೇಳ ‘ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.