ಅ.2: ವಿದುಷಿ ರೂಪಾ ವಿಗ್ನೇಶ್ ಕುಳಾಯಿ ಭರತನಾಟ್ಯ ರಂಗಪ್ರವೇಶ

0

ಪುತ್ತೂರು: ಪುತ್ತೂರು ವೈಷ್ಣವೀ ನಾಟ್ಯಾಲಯದ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ರವರ ಶಿಷ್ಯೆ ವಿದುಷಿ ರೂಪಾ ವಿಗ್ನೇಶ್ ಕುಳಾಯಿ ಇವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವು ಎಡನೀರು ಮಠದಲ್ಲಿ ಅ2ರಂದು ಸಂಜೆ 5 ಗಂಟೆಯಿಂದ ಜರುಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here