ಮಳೆಗೆ ಕೆಮ್ಮಾರ ಶಾಲೆ ಛಾವಣಿಗೆ ಹಾನಿ

0

ಕೆಮ್ಮಾರ: ಆ.23ರಂದು ಸುರಿದ ಭಾರೀ ಮಳೆಗೆ ಕೆಮ್ಮಾರ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದ ಛಾವಣಿಗೆ ಹಾನಿಯಾಗಿದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಅಬ್ದುಲ್ ಅಝೀಝ್‌ರವರು ತಿಳಿಸಿದ್ದಾರೆ.

 

LEAVE A REPLY

Please enter your comment!
Please enter your name here