ನಗರಸಭೆ ಸಿಬ್ಬಂದಿ ಜಯಂತ್ ಅವರಿಗೆ ಮಾತೃವಿಯೋಗ

0

ಪುತ್ತೂರು:ಇಲ್ಲಿನ ಬಪ್ಪಳಿಗೆ ನಿವಾಸಿಯಾಗಿದ್ದ ಕಮಲ(60ವ)ರವರು ಅ.8ರಂದು ನಿಧನರಾದರು.
ಅನಾರೋಗ್ಯದಿಂದ ಬಳಲುತ್ತಿದ್ದು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು ಅಲ್ಲಿ ನಿಧನರಾದರು.ಮೃತರು ನಗರಸಭೆ ಸಿಬ್ಬಂದಿಯಾಗಿರುವ ಪುತ್ರ ಜಯಂತ್, ಪುತ್ರಿಯರಾದ ಜಯ, ಸವಿತಾ, ಸೊಸೆ ಸುಜಾತ, ಅಳಿಯ ಬಾಬು ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here