ಶುಭ ವಿವಾಹ : ರಮೇಶ್-ಕಾವ್ಯಶ್ರೀ

0

ಪುತ್ತೂರು: ಕೋಡಿಂಬಾಡಿ ಗ್ರಾಮದ‌ ಪನಿತೋಟ ದಿ.ಜತ್ತಪ್ಪ ಗೌಡರವರ ಪುತ್ರ ರಮೇಶ್ ಮತ್ತು ಕಡಬ ತಾಲೂಕು ಕೊಂಬಾರು ಗ್ರಾಮದ ಕಾಯರ್ತಡ್ಕ ದಿ.ಶೇಷಪ್ಪ ಗೌಡರವರ ಪುತ್ರಿ ಕಾವ್ಯಶ್ರೀಯವರ ವಿವಾಹ ದ.8ರಂದು ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಚಿನ್ಮಯೀ ಸಭಾಂಗಣದಲ್ಲಿ ನಡೆಯಿತು. ಬಳಿಕ ಪನಿತೋಟ ಮನೆಯಲ್ಲಿ ಅತಿಥಿ ಸತ್ಕಾರ ಜರಗಿತು.

LEAVE A REPLY

Please enter your comment!
Please enter your name here