ಶುಭ ವಿವಾಹ :  ರೋಹಿತ್ ಕುಮಾರ್- ತೇಜಾಕ್ಷಿ

0

ನಿಡ್ಪಳ್ಳಿ; ಬಡಗನ್ನೂರು ಗ್ರಾಮದ ಮುಡಿಪಿನಡ್ಕ ನಾರಾಯಣ ಪೂಜಾರಿಯವರ ಪುತ್ರ ರೋಹಿತ್ ಕುಮಾರ್ ಹಾಗೂ ಬಂಟ್ವಾಳ ತಾಲೂಕು ಪೆರ್ನೆ ಗ್ರಾಮದ ಕಾರ್ಲ ಚೆನ್ನಪ್ಪ ಪೂಜಾರಿಯವರ ಪುತ್ರಿ ತೇಜಾಕ್ಷಿ ಇವರ ವಿವಾಹ ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರು ಸಭಾ ಭವನದಲ್ಲಿ ಡಿ.14 ರಂದು ನಡೆಯಿತು.

LEAVE A REPLY

Please enter your comment!
Please enter your name here