ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಯಕ್ಷಗಾನ ತಾಳಮದ್ದಳೆ

0

ಪುಣಚ: ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಒಳಾಂಗಣದಲ್ಲಿ ಶ್ರೀ ಮಹಿಷಮರ್ದಿನಿ ಯಕ್ಷ ವೃಂದ ಪುಣಚ ತಂಡದವರಿಂದ ತಿಂಗಳ ಸರಣಿ ತಾಳಮದ್ದಳೆ ರಾವಣ ವಧೆ ಪ್ರಸಂಗ ಫೆ.17ರಂದು ನಡೆಯಿತು.

ಹಿಮ್ಮೇಳದಲ್ಲಿ ಭಾಗವತರು ಬಟ್ಯಮೂಲೆ ಶ್ರೀ ಲಕ್ಷ್ಮೀನಾರಾಯಣ ಭಟ್, ಶ್ರೀಪತಿ ನಾಯಕ್ ಆಜೇರು, ಚೆಂಡೆಯಲ್ಲಿ ಡಾ| ಶ್ರೀ ಪ್ರಕಾಶ್ ಬಂಗಾರಡ್ಕ, ಮದ್ದಳೆಯಲ್ಲಿ ಟಿ ಡಿ ಗೋಪಾಲಕೃಷ್ಣ ಭಟ್, ಮುರಲಿಧರ ಬಟ್ಯಮೂಲೆ, ಮುಮ್ಮೇಳದಲ್ಲಿ ರಾವಣ ಪಕಳಕುಂಜ ಶ್ಯಾಮ್ ಭಟ್, ಮಂಡೋದರಿ ಜಗದೀಶ್ ರೈ ಪನಡ್ಕ, ಮಾತಲಿ ಗುಂಡ್ಯಡ್ಕ ನಾರಾಯಣ ಭಟ್, ಶ್ರೀರಾಮ ಜಗನ್ನಾಥ ಪುಣಚ, ವಿಭೀಷಣನಾಗಿ ಮಂಜುನಾಥ ಆಚಾರ್ಯ ಪೆರುವಾಯಿ ಸಹಕರಿಸಿದರು.

LEAVE A REPLY

Please enter your comment!
Please enter your name here