ಕಾರ್ಪಾಡಿ ದೇವಸ್ಥಾನದ ಸುತ್ತುಪೌಳಿಗೆ ಶಿಲಾನ್ಯಾಸ

0

ಪುತ್ತೂರು: ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಳದ ಜೀರ್ಣೋದ್ಧಾರ ಪ್ರಯುಕ್ತ ಸುತ್ತುಪೌಳಿಗೆ ಶಿಲಾನ್ಯಾಸ ಕಾರ್ಯಕ್ರಮ ಮಾರ್ಚ್ 12ರಂದು ಬೆಳಿಗ್ಗೆ ಕ್ಷೇತ್ರದ ತಂತ್ರಿಗಳಾದ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನೆರವೇರಿತು.


ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಧಾಕರ ರಾವ್ ಆರ್ಯಾಪು, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಗೌಡ ದೇವಸ್ಯ, ಜತೆ ಕಾರ್ಯದರ್ಶಿ ಗಿರೀಶ್ ಕಿನ್ನಿಜಾಲ್, ಉಪಾಧ್ಯಕ್ಷರಾದ ನಾರಾಯಣ ನಾಯ್ಕ್ ಗೆಣಸಿನಕುಮೇರ್, ಜಯಂತ ಶೆಟ್ಟಿ ಕಂಬಳತಡ್ಡ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ದೇವಯ್ಯ ಗೌಡ ದೇವಸ್ಯ, ವಿಠಲ ರೈ ಮೇರ್ಲ, ಕಿಶೋರ ಗೌಡ ಮರಿಕೆ, ಭಾರತಿ ಶಾಂತಪ್ಪ, ಜೀರ್ಣೋದ್ಧಾರ ಸಮಿತಿಯ ವಿರೂಪಾಕ್ಷ ಭಟ್ ಮಚ್ಚಿಮಲೆ, ಸುರೇಶ್ ಪೆಲತ್ತಡಿ, ಹರಿಣಾ ವಸಂತ್ ಮೇರ್ಲ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಹಾಗೂ ಗೌರವ ಸಲಹೆಗಾರರಾದ ಕೂರೇಲು ಸದಾನಂದ ಶೆಟ್ಟಿ, ಮಹಾಬಲ ರೈ ಒಳತ್ತಡ್ಕ, ವೆಂಕಪ್ಪ ಗೌಡ ಕಾಣಿಕೆ ಮನೆ, ರಾಧಾಕೃಷ್ಣ ರಾವ್ ಸುಂದರ ವನ, ಅರ್ಚಕ ತೇಜಸ್ ಪೋಳ್ನಾಯ, ಹರೀಶ್ ಪೂಜಾರಿ ಕಾರ್ಪಾಡಿ, ಕೃಷ್ಣಪ್ಪ ಗೌಡ ಅಡ್ಕ, ಗಣೇಶ ಗೌಡ ದೇವಸ್ಯ, ಚೇತನ್ ಗೌಡ ದೇವಸ್ಯ, ಸುರೇಶ್ ಕಬ್ಬಿನಹಿತ್ಲು, ನಾಗರಾಜ ನಡುಮನೆ, ಸಿಬ್ಬಂದಿಗಳಾದ ಚಂದ್ರಕಲಾ ಪೂಜಾರಿ ಕಾರ್ಪಾಡಿ, ಮಹೇಶ್ ಕಿರಣ್ ಮಲಾರ್, ರಾಮಚಂದ್ರ ಕುಲಾಲ್ ಬಳಕ್ಕ, ಚಂದ್ರಕಲಾ ಕೆ.ವಿ, ಅಶೋಕ ಗೌಡ ದೇವಸ್ಯ, ಕುಶಾಲಪ್ಪ ಗೌಡ ದೇವಸ್ಯ, ರೋಹಿತ್ ಕಲ್ಲರ್ಪೆ, ಸುದೇಶ್ ಶೆಟ್ಟಿ ತೋಟ ಗೆಣಸಿನ ಕುಮೇರ್, ರಮೇಶ್ ಆಚಾರಿ ಮಲಾರ್, ಯಶೋಧರ ಗೌಡ ಪರನೀರು, ಅವಿನಾಶ್ ಪಾಪೆತ್ತಡ್ಕ, ಆದಿತ್ಯ ರಾವ್ ಆರ್ಯಾಪು, ಕೇಶವ ಮೇಸ್ತ್ರಿ ಮಾಣಿ, ಗೋಪಾಲ ಒಳತ್ತಡ್ಕ, ನಾಗೇಶ ಮಡಿವಾಳ ಸಂಪ್ಯ, ಗಣೇಶ ಮಡಿವಾಳ, ಗೋಪಾಲ ಗೌಡ ನೀರ್ಕಜೆ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here