ಉಪ್ಪಿನಂಗಡಿಯ 37ನೇ ವರ್ಷದ ವಿಜಯ-ವಿಕ್ರಮ ಜೋಡುಕರೆ ಕಂಬಳದ ಫಲಿತಾಂಶ

0

ಉಪ್ಪಿನಂಗಡಿ :ಅಶೋಕ್ ಕುಮಾರ್ ರೈ ಕೋಡಿಂಬಾಡಿ ಇವರ ಸಾರಥ್ಯದಲ್ಲಿ 37ನೇ ವರ್ಷದ ಹೊನಲು ಬೆಳಕಿನ ವಿಜಯ- ವಿಕ್ರಮ ಜೋಡುಕರೆ ಕಂಬಳದ ಫಲಿತಾಂಶ ಹೊರಬಿದ್ದಿದೆ.

ಫಲಿತಾಂಶದ ವಿವಿರಗಳು

ಕನಹಲಗೆ:
ಬೋಳಾರ ತ್ರಿಶಾಲ್‌ ಕೆ. ಪೂಜಾರಿ ಪ್ರಥಮ
ವಾಮಂಜೂರು ತಿರುವೈಲ್‌ ಗುತ್ತು ನವೀನ್‌ ಚಂದ್ರ ಆಳ್ವ ದ್ವಿತೀಯ

ಹಗ್ಗ ಹಿರಿಯ:
ಎರ್ಮಾಳ್‌ ರೋಹಿತ್‌ ಹೆಗ್ಡೆ ಪ್ರಥಮ
ಕೂಳುರು ಪೊಯ್ಯೆಲು ಪಿ ಆರ್‌ ಶೆಟ್ಟಿ ದ್ವಿತೀಯ

ಹಗ್ಗ ಕಿರಿಯ:
ಶ್ರೀ ವಿಷ್ಣುಮೂರ್ತಿ ದೇವತ ಬಿಳಿಯೂರು ಮೇಗಿನ ಮನೆ ಐತಪ್ಪ ಗಣಪ ಭಂಡಾರಿ ಪ್ರಥಮ
ಕೊಳಕ್ಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್‌ ದ್ವಿತೀಯ

ಅಡ್ಡಹಲಗೆ:
ಬೋಳಾರ ತ್ರಿಶಾಲ್‌ ಕೆ ಪೂಜಾರಿ ಪ್ರಥಮ
ಮೂಡಬಿದ್ರೆ ಆಲಂಗಾರುಕಾನ ಪ್ರಾನ್ಸಿಸ್‌ ಐವನ್‌ ಡಿಸೋಜ ದ್ವಿತೀಯ

ನೇಗಿಲು ಹಿರಿಯ:
ಬೊಳುವಾಯಿ ಖಂಡಿಗ ರತ್ನಾಕರ ಶೆಟ್ಟಿ ಪ್ರಥಮ
ಬೋಳದಗುತ್ತು ಸತೀಶ್‌ ಶೆಟ್ಟಿ ದ್ವಿತೀಯ

ನೇಗಿಲು ಕಿರಿಯ:
ಮರೋಡಿ ಕೆಳಗಿನಮನೆ ಕೃತೀಶ್‌ ಅಣ್ಣು ಪೂಜಾರಿ
ಅಲ್ಲಿಪಾದೆ ದೇವಸ್ಯ ಪಡೂರು ವಿಜಯ ವಿ ಕೋಟ್ಯಾನ್‌ ದ್ವಿತೀಯ

LEAVE A REPLY

Please enter your comment!
Please enter your name here