ಶುಭವಿವಾಹ :ರಂಜಿತ್ – ಅಶ್ವಥಿ

0

ಪುತ್ತೂರು : ಕಡಬ ತಾಲೂಕು ಐತೂರು ಗ್ರಾಮದ ಕಲ್ಲಾಜೆ ಮನೆ ಲಕ್ಷ್ಮೀ ಹಾಗೂ ಕೃಷ್ಣ ಪಾಟಾಳಿ ದಂಪತಿಯ ಪುತ್ರ ರಂಜಿತ್ ಮತ್ತು ಕಾಸರಗೋಡಿನ ಸೂರ್ಲು ಪುರುಷೋತ್ತಮ ಪಾಟಾಳಿ ಸವಿತಾ ದಂಪತಿಯ ಪುತ್ರಿ ಅಶ್ವಥಿಯವರ ವಿವಾಹ ಎ.5ರಂದು ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತಿ ಕ್ಷೇತ್ರದಲ್ಲಿ ನೆರವೇರಿತು.

LEAVE A REPLY

Please enter your comment!
Please enter your name here