ಜೈನ ಬಸದಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಅಶೋಕ್‌ ರೈ

0

ಪುತ್ತೂರು: ದಿಗಂಬರ ಭಗವಾನ್‌ ಶ್ರೀ ಶಾಂತಿನಾಥ ಸ್ವಾಮಿ ಬಸದಿಗೆ ಭೇಟಿ ನೀಡಿದ ಪುತ್ತೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಅಶೋಕ್‌ ಕುಮಾರ್‌ ರೈ ಕೋಡಿಂಬಾಡಿ ಇಲ್ಲಿನ ಮುಖ್ಯ ಅರ್ಚಕ ಸಂತೋಷ್‌ ಇಂದ್ರ

ಅವರನ್ನು ಭೇಟಿ ಮಾಡಿ ಶಾಂತಿನಾಥ ಸ್ವಾಮಿ ಮತ್ತು ಪದ್ಮಾವತಿ ಅಮ್ಮನವರಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.

ಹಲವು ಕಾಂಗ್ರೆಸ್‌ ಮುಖಂಡರು ಅಶೋಕ್‌ ರೈ ಜೊತೆಗಿದ್ದರು.

LEAVE A REPLY

Please enter your comment!
Please enter your name here