ಎಸ್‌ಎಸ್‌ಎಲ್‌ಸಿ-ಸ್ಪರ್ಶ ಟಿ.ಎಸ್. ಉನ್ನತ ಶ್ರೇಣಿಯಲ್ಲಿ ತೇರ್ಗಡೆ

0

ಪುತ್ತೂರು: ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಫ್ರೌಢಶಾಲೆಯ ವಿದ್ಯಾರ್ಥಿನಿ ಸ್ಪರ್ಶ ಟಿ.ಎಸ್.ರವರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 617 ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಪುತ್ತೂರು ಕಸಬಾ ಸಾಮೆತ್ತಡ್ಕ ನಿವಾಸಿ ಪುತ್ತೂರು ಪ್ರಧಾನ ಅಂಚೆ ಕಚೇರಿಯ ಹೆಡ್‌ಪೋಸ್ಟ್ ಮಾಸ್ಟರ್ ತೀರ್ಥಪ್ರಸಾದ್ ಎಸ್. ಮತ್ತು ಪುತ್ತೂರಿನಲ್ಲಿ ವಕೀಲೆಯಾಗಿರುವ ಪ್ರೀತಿ ಎನ್.ಎಸ್. ದಂಪತಿಯ ಪುತ್ರಿಯಾಗಿದ್ದಾರೆ.

LEAVE A REPLY

Please enter your comment!
Please enter your name here