ರಾಜ್ಯ ವಿಧಾನ ಸಭಾ ಚುನಾವಣೆ [email protected]

0

ಪುತ್ತೂರು: ರಾಜ್ಯ ವಿಧಾನ ಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಮುಂದುವರಿದಿದ್ದು, ರಾಜ್ಯದ 115 ಕ್ಷೇತ್ರಗಳಲ್ಲಿ ಕಾಂಗ್ರೆಸ್‌, 79 ಕ್ಷೇತ್ರಗಳಲ್ಲಿ ಬಿಜೆಪಿ, 25 ಕ್ಷೇತ್ರಗಳಲ್ಲಿ ಜೆಡಿಎಸ್‌, 5 ಕ್ಷೇತ್ರಗಳಲ್ಲಿ ಇತರರು ಮುನ್ನಡೆ ಸಾಧಿಸಿದ್ದಾರೆ. ರಾಜ್ಯದ 224 ಕ್ಷೇತ್ರಗಳ ಮತ ಎಣಿಕೆ ಕಾರ್ಯ ಮುಂದುವರಿದಿದೆ.

ದ.ಕ ದ ಒಟ್ಟು 8 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದು ಕೊಂಡಿದ್ದು, 2 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮುನ್ನಡೆ ಸಾಧಿಸಿದೆ.

ಪುತ್ತೂರು- ಮುನ್ನಡೆ- ಅಶೋಕ್‌ ರೈ (16666) ಅರುಣ್‌ ಕುಮಾರ್‌ ಪುತ್ತಿಲ (14377) ಆಶಾ ತಿಮ್ಮಪ್ಪ ಗೌಡ(10043)

ಸುಳ್ಯ- ಮುನ್ನಡೆ- ಭಾಗೀರಥಿ ಮುರುಳ್ಯ(20563) ಕೃಷ್ಣಪ್ಪ(17618)

ಬೆಳ್ತಂಗಡಿ- ಮುನ್ನಡೆ- ಹರೀಶ್‌ ಪೂಂಜ(30183) ರಕ್ಷಿತ್‌ ಶಿವರಾಂ (25112)

ಮಂಗಳೂರು- ದಕ್ಷಿಣ- ಮುನ್ನಡೆ – ವೇದವ್ಯಾಸ್‌ ಕಾಮತ್(25320) ಜೆ ಆರ್‌ ಲೋಬೋ( 13819)

ಮಂಗಳೂರು ಉತ್ತರ- ಮುನ್ನಡೆ – ಭರತ್‌ ಶೆಟ್ಟಿ(23381) ಇನಾಯತ್‌ ಆಲಿ( 16571)

ಮಂಗಳೂರು( ಉಳ್ಳಾಲ)- ಯು.ಟಿ ಖಾದರ್‌(13024), ಸತೀಶ್‌ ಕುಂಪಲ(5795)

ಬಂಟ್ವಾಳ- ಮುನ್ನಡೆ- ರಾಜೇಶ್‌ ನಾಯಕ್‌ (16969), ರಮಾನಾಥ ರೈ( 13161)

ಮೂಡ ಬಿದಿರೆ-ಮುನ್ನಡೆ- ಉಮಾನಾಥ್‌ ಕೋಟ್ಯಾನ್(10704) ಮಿಥುನ್‌ ರೈ(7399)

LEAVE A REPLY

Please enter your comment!
Please enter your name here