ರಾಜ್ಯ ವಿಧಾನ ಸಭಾ ಚುನಾವಣೆ UPDATE@12:15pm

0

ಪುತ್ತೂರು: ರಾಜ್ಯ ವಿಧಾನ ಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಮುಂದುವರಿದಿದ್ದು, ರಾಜ್ಯದ 123 ಕ್ಷೇತ್ರಗಳಲ್ಲಿ ಕಾಂಗ್ರೆಸ್‌, 70 ಕ್ಷೇತ್ರಗಳಲ್ಲಿ ಬಿಜೆಪಿ, 25 ಕ್ಷೇತ್ರಗಳಲ್ಲಿ ಜೆಡಿಎಸ್‌, 6 ಕ್ಷೇತ್ರಗಳಲ್ಲಿ ಇತರರು ಮುನ್ನಡೆ ಸಾಧಿಸಿದ್ದಾರೆ. ರಾಜ್ಯದ 224 ಕ್ಷೇತ್ರಗಳ ಮತ ಎಣಿಕೆ ಕಾರ್ಯ ಮುಂದುವರಿದಿದೆ.

ದ.ಕ ದ ಒಟ್ಟು 8 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ, 1ರಲ್ಲಿ ಗೆಲುವು. 1 ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದೆ.

ಪುತ್ತೂರು- ಮುನ್ನಡೆ-ಅರುಣ್‌ ಕುಮಾರ್‌ ಪುತ್ತಿಲ (39969) , ಹಿನ್ನಡೆ- ಅಶೋಕ್‌ ಕುಮಾರ್ ರೈ (38844) ಆಶಾ ತಿಮ್ಮಪ್ಪ ಗೌಡ(24679)-10th Round

ಸುಳ್ಯ- ಮುನ್ನಡೆ- ಭಾಗೀರಥಿ ಮುರುಳ್ಯ(56384), ಹಿನ್ನಡೆ- ಕೃಷ್ಣಪ್ಪ(37780)-11th Round

ಬೆಳ್ತಂಗಡಿ- ಮುನ್ನಡೆ- ಹರೀಶ್‌ ಪೂಂಜ(74896), ಹಿನ್ನಡೆ- ರಕ್ಷಿತ್‌ ಶಿವರಾಂ (61734)-13th Round

ಮಂಗಳೂರು ಉತ್ತರ- ಮುನ್ನಡೆ – ಭರತ್‌ ಶೆಟ್ಟಿ(61892), ಹಿನ್ನಡೆ- ಇನಾಯತ್‌ ಆಲಿ (34856) 10th Round

ಮಂಗಳೂರು( ಉಳ್ಳಾಲ)- ಯು.ಟಿ ಖಾದರ್‌ – ಗೆಲುವು

ಮಂಗಳೂರು- ದಕ್ಷಿಣ – ವೇದವ್ಯಾಸ ಕಾಮತ್‌- ಗೆಲುವು

ಬಂಟ್ವಾಳ- ಮುನ್ನಡೆ- ರಾಜೇಶ್‌ ನಾಯಕ್‌ (53490), ಹಿನ್ನಡೆ- ರಮಾನಾಥ ರೈ(45861)-10th Round

ಮೂಡ ಬಿದಿರೆ-ಮುನ್ನಡೆ- ಉಮಾನಾಥ್‌ ಕೋಟ್ಯಾನ್(44850), ಹಿನ್ನಡೆ- ಮಿಥುನ್‌ ರೈ(32530)-8th Round

LEAVE A REPLY

Please enter your comment!
Please enter your name here