ಜೂ.11: ಕುಂಬ್ರದಲ್ಲಿ ಕಾರ್ಣಿಕದ ಕಲ್ಲುರ್ಟಿ ತುಳು ಯಕ್ಷಗಾನ

0

ಪುತ್ತೂರು: ಕುಂಬ್ರ ಶ್ರೀರಾಮ ಭಜನಾ ಮಂದಿರದಲ್ಲಿ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಜೂ.11ರಂದು ರಾತ್ರಿ 7ರಿಂದ 11ರವರೆಗೆ ಕಾರ್ಣಿಕದ ಕಲ್ಲುರ್ಟಿ ತುಳು ಯಕ್ಷಗಾನ ನಡೆಯಲಿದೆ. ಹಿಮ್ಮೇಳದಲ್ಲಿ ಗಿರೀಶ್ ರೈ ಕಕ್ಕೆಪದವು, ಪ್ರಕಾಶ್ ವಿಟ್ಲ, ಶ್ರೀಧರ ವಿಟ್ಲ, ಹಾಸ್ಯದಲ್ಲಿ ದಿನೇಶ್ ಕೊಡಪದವು, ಸ್ತ್ರೀವೇಷದಲ್ಲಿ ಕಡಬ ಶ್ರೀನಿವಾಸ ರೈ, ಸಂತೋಷ್ ಕುಲಶೇಖರ, ರೋಹಿತ್ ಸುಳ್ಯ, ಮುಮ್ಮೇಳದಲ್ಲಿ ಸರಪಾಡಿ ಅಶೋಕ್ ಶೆಟ್ಟಿ, ಜಯಾನಂದ ಸಂಪಾಜೆ, ತಿಲಕ್ ಹೆಗ್ಡೆ, ಲಕ್ಷ್ಮಣ ಆಚಾರ್ಯ ಎಡಮಂಗಲ, ಸುಬ್ಬು ಸಂಟ್ಯಾರ್, ಪ್ರಕಾಶ್ ಪಂಜ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here