ಜೂ.10: ಕುದ್ರೆಡ್ಕ ಪಂಚತತ್ವಾದ್ರಿ ಚಾಮುಂಡೇಶ್ವರೀ ಕ್ಷೇತ್ರದಲ್ಲಿ ಪ್ರಥಮ ಪ್ರತಿಷ್ಠಾ ಮಹೋತ್ಸವ

0

ಪುತ್ತೂರು: ಬೆಟ್ಟಂಪಾಡಿ ಗ್ರಾಮದ ಅಜ್ಜಿಕಲ್ಲು ಕುದ್ರೆಡ್ಕ ಇಳಾಸ್ ಪಂಚತತ್ವ ಫಾರ್ಮ್ಸ್ ಪಂಚತತ್ವಾದ್ರಿ ಶ್ರೀ ಚಾಮುಂಡೇಶ್ವರೀ ಕ್ಷೇತ್ರದಲ್ಲಿ ಪ್ರಥಮ ಪ್ರತಿಷ್ಠಾ ಮಹೋತ್ಸವ ಜೂ. 10 ರಂದು ಸಂಜೆ ನಡೆಯಲಿದೆ. ಭಕ್ತಾಭಿಮಾನಿಗಳು ಪಾಲ್ಗೊಂಡು ದೇವಿಯ ಪ್ರಸಾದ ಸ್ವೀಕರಿಸುವಂತೆ ‘ಮಿಸ್ಟಿಕ್ ಲೈಟ್ ಕೌನ್ಸಿಲಿಂಗ್’ ನ ರಾಕೇಶ್ ಪಿ. ಶೆಟ್ಟಿ ತಿಳಿಸಿರುತ್ತಾರೆ‌.

LEAVE A REPLY

Please enter your comment!
Please enter your name here