ಮಾನಸಗಂಗಾ ಸಹಕಾರ ಸಂಘದಲ್ಲಿ 7ನೇ ವರ್ಷದ ಪಾದಾರ್ಪಣೆ ಪ್ರಯುಕ್ತ ಲಕ್ಷ್ಮೀ ಪೂಜೆ, ಗಣಪತಿ ಹವನ

0

ಪುತ್ತೂರು: ಇಲ್ಲಿನ ತಾಲೂಕು ಪಂಚಾಯತ್ ವಾಣಿಜ್ಯ ಸಂಕೀರ್ಣದಲ್ಲಿರುವ ಮಾನಸಗಂಗಾ ಸಹಕಾರ ಸಂಘವು ಏಳನೇ‌ ವರುಷಕ್ಕೆ ಪಾದಾರ್ಪಣೆಗೈದ ಸಂದರ್ಭದಲ್ಲಿ ಸಂಸ್ಥೆಯಲ್ಲಿ ಲಕ್ಷ್ಮೀ ಪೂಜೆ ಹಾಗೂ ಗಣಪತಿ ಹವನ ನಡೆಯಿತು. ಸಹಕಾರ ಸಂಘದ ಅಧ್ಯಕ್ಷರಾದ ಪುಷ್ಪಲತಾ ,ಉಪಾಧ್ಯಕ್ಷರಾದ ಅಮೃತ ಜಿ ನಾಯ್ಕ್, ನಿರ್ದೇಶಕರಾದ ಬಿ ಅರ್ ರಾಜೇಶ್ವರಿ, ಶಕೀಲ,,
ಗೀತಾ ಎಂ ನಾಯ್ಕ್, ನೀತ ಎನ್., ರೇಷ್ಮಾ ಎಸ್. ನಾಯ್ಕ್, ವಿಮಲಾ ಎನ್, ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ ಎನ್. ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here