ಫಿಲೋಮಿನಾ ಗಣೇಶೋತ್ಸವ- ವಿಗ್ರಹ ಮುಹೂರ್ತ

0

ಪುತ್ತೂರು:ಸಂತ ಫಿಲೋಮಿನಾ ಕಾಲೇಜು ಹಿರಿಯ ವಿದ್ಯಾರ್ಥಿ ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ ಹಾಗೂ ಸಂತ ಫಿಲೋಮಿನಾ ಕಾಲೇಜು ವಿದ್ಯಾರ್ಥಿ ಗಣೇಶೋತ್ಸವ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ದರ್ಬೆ ವಿನಾಯಕ ನಗರದಲ್ಲಿ ಜರಗಲಿರುವ ಎರಡು ದಿನಗಳ 41ನೇ ವರ್ಷದ ಶ್ರೀ ಗಣೇಶೋತ್ಸವದ ಗಣಪನ ವಿಗ್ರಹ ಮುಹೂರ್ತ ಪರ್ಲಡ್ಕದ ಏಕದಂತ ನಿಲಯದಲ್ಲಿ ನಡೆಯಿತು.
ವಿಗ್ರಹ ರಚನೆಕಾರ ತಾರಾನಾಥ ಆಚಾರ್ಯ ಧಾರ್ಮಿಕ ವಿಧಿವಿಧಾನ ಜರಗಿತು. ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷರಾಗಿ ಪ್ರಕಾಶ್ ಮುಕ್ರಂಪಾಡಿ, ಸದಸ್ಯರಾದ ನಾಗೇಶ್ ಪೈ, ಶಿವಪ್ರಸಾದ್, ವೇಣುಗೋಪಾಲ್, ವೆಂಕಟಕೃಷ್ಣ, ಜನಾರ್ದನ, ಹರಿಣಿ ಪುತ್ತೂರಾಯ, ನಿತ್ಯಾನಂದ ದೇಲಂತಿಮಾರ್, ದುರ್ಗಾಪ್ರಸಾದ್, ದಿನೇಶ್ ಪ್ರಸನ್ನ, ಮಂಜುನಾಥ್, ಫಿಲೋಮಿನಾ ಕಾಲೇಜು ವಿದ್ಯಾರ್ಥಿಗಳಾದ ವಿಕ್ರಂ ಆಳ್ವ, ಹೃದಯ್, ಧನುಷ್, ಷಣ್ಮುಖ ಪ್ರಸಾದ್, ಸುಹಾನ್, ಗುರುಪ್ರಸಾದ್, ಬಿಪಿನ್, ಚಂದನ್, ಜಯಶೇಖರ್, ಅಭಿಷೇಕ್, ಗಿತೇಶ್, ಕಾರ್ತಿಕ್, ಮನ್ವಿತ ರೈ, ವರುಣ್ ಹೆಬ್ಬಾರ್, ಆಶಿತ, ಮನೀಷ್, ಸೃಜನ್, ಧನುಷ್, ಆದಿತ್ಯ, ಆಶಿಕ್, ಅಧಿತ, ಮನ್ವಿತ್, ಸುಶಾಂತ್, ಸುದೀದ್ರ, ಶಮಿತ್ ರೈ, ರಕ್ಷಾ, ವರ್ಷಾ, ನಿಹಾರಿಕಾ, ಅನುಶ್ರೀ, ಹಿತ, ಅನುಷಾ, ಸುಹಾಸ್, ಪವಿತ, ‌ಪುಷ್ಪರಾಜ್ ಹಾಗೂ ಹಿರಿಯ ವಿದ್ಯಾರ್ಥಿಗಳಾದ ಸುಕುಮಾರ್, ಲಿಖಿತಾ ರೈ, ಋತೇಂದ್ರ, ಆಶ್ಲೇಷ್, ಗಗನ್, ಶರದ್, ಜನನಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here