ಶುಭ ವಿವಾಹ – ಔತಣಕೂಟ

0

ಡಾ. ದೀಕ್ಷಾ ಬಿ. ಆರ್. – ಡಾ. ಶಿಪ್ರತ್ ಕೆ.

ಬ್ಯಾಂಕ್ ಆಫ್ ಬರೋಡಾ ನಿವೃತ್ತ ಬ್ಯಾಂಕ್ ಉದ್ಯೋಗಿ ಕುರಿಯ ಗ್ರಾಮದ ಸಂಪ್ಯ ಬೈಲಾಡಿ ರಮಾನಾಥ ಗೌಡರ ಪುತ್ರಿ ಡಾ. ದೀಕ್ಷಾ ಬಿ. ಆರ್. ಮತ್ತು ಸುಳ್ಯ ಆಲೆಟ್ಟಿ ಗ್ರಾಮದ ಕುಡೆಕಲ್ಲು ಕೆ. ಗಂಗಾಧರ ಗೌಡರ ಪುತ್ರ ಡಾ. ಶಿಪ್ರತ್ ಕೆ. ರವರ ವಿವಾಹ ಜು. 10 ರಂದು ಸುಳ್ಯ ಕೇರ್ಪಳ ‘ಬಂಟರ ಸಮುದಾಯ ಭವನ’ ದಲ್ಲಿ ಹಾಗೂ ಔತಣಕೂಟವು ಜು. 12 ರಂದು ಪರ್ಪುಂಜ ಅಬ್ರೋಡ್ ಮಲ್ಟಿಪ್ಲೆಕ್ಸ್ ಅಡಿಟೋರಿಯಂನಲ್ಲಿ ನಡೆಯಿತು.

LEAVE A REPLY

Please enter your comment!
Please enter your name here