![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ತಿಂಗಳ ಅಮಾವಾಸ್ಯೆ ದಿನ ಮಹಿಳೆಯರಿಂದ ನಡೆಯುವ ವಿಷ್ಣುಸಹಸ್ರನಾಮ ಮತ್ತು ಲಕ್ಷ್ಮೀಸಹಸ್ರನಾಮ ಪಾರಾಯಣವು ಜು.17 ರಂದು ಸಂಜೆ ನಡೆಯಲಿದೆ.
![](https://puttur.suddinews.com/wp-content/uploads/2023/07/Mahalingeshwara-God-Puttur-1.jpg)
ಎಲ್ಲಾ ಮಾತೆಯರು, ಭಗಿನಿಯರು, ಕುಮಾರಿಯರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಮತ್ತು ಕಾರ್ಯನಿರ್ವಹಣಾಧಕಾರಿ ಕೆ.ವಿ.ಶ್ರೀನಿವಾಸ್ ಅವರು ವಿನಂತಿಸಿದ್ದಾರೆ.