ಬೆಲೆನೋ , ಇಗ್ನೀಸ್ ಕಾರು ಖರೀದಿಗೆ ಬೃಹತ್ ಕೊಡುಗೆ

0

ಗ್ರಾಮೀಣ ಮಹೋತ್ಸವ ಮೂಲಕ ಭಾರತ್ ನೆಕ್ಸಾ ಘೋಷಣೆ

ಇಂದಿನಿಂದ ತೆಂಕಿಲ ಬಳಿ ಪ್ರಾರಂಭ

ಪುತ್ತೂರು : ಕಾರು ತಯಾರಿಕೆ , ಮಾರಾಟ ಇವೆರಡರಲ್ಲೂ ಸದಾ ಮುಂಚೂಣಿಯಲ್ಲಿರುವ ಮಾರುತಿ ನೆಕ್ಸಾ , ತನ್ನ ಡೀಲರ್ ಭಾರತ್ ನೆಕ್ಸಾ ಸಹಭಾಗಿತ್ವದಲ್ಲಿ ಎರಡು ದಿನಗಳ ಬೃಹತ್ ಗ್ರಾಮೀಣ ಮಹೋತ್ಸವವನ್ನು ಇಲ್ಲಿನ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನ ಬಳಿ ಜು.17 ಮತ್ತು ಜು.18 ರಂದು ಅಯೋಜನೆ ಮಾಡಿದೆ. ಅತ್ಯಧಿಕ ರೀತಿಯಲ್ಲಿ ಯುವ ಪೀಳಿಗೆಯನ್ನೂ ಆಕರ್ಷಿಸಿ , ಸೈ ಎನಿಸಿರುವ ಇಗ್ನೀಸ್ ಕಾರು ಖರೀದಿಗೆ 57 ಸಾವಿರ ರೂಪಾಯಿಗಳವರೆಗಿನ ಬೃಹತ್ ಲಾಭದ ಘೋಷಣೆಯನ್ನು ಮಾಡಿದ್ದು ,ಬೆಲೆನೋ ಕಾರಿನಲ್ಲಿ ರೂಪಾಯಿ 38 ಸಾವಿರಕ್ಕೂ ಮೇಲೂ ಲಾಭ ನೀಡಿದೆ. ಶಿಕ್ಷಕ ವೃಂದಕ್ಕೂ ಅದ್ಬುತ ಕೊಡುಗೆಗಳನ್ನು ನೀಡಿದ್ದು , ಕಾರ್ಪೊರೇಟ್ ರಿಯಾಯಿತಿ ಮತ್ತು ಹೆಚ್ಚುವರಿ ಲಾಭವೂ ಸಿಗಲಿದೆ. ನೂರರಷ್ಟು ಅತೀ ಸರಳ ಹಾಗೂ ಸುಲಭ ಸಾಲ ಸೌಲಭ್ಯ , ಹಳೇ ಕಾರಿನ ವಿನಿಮಯಕ್ಕೂ ಉತ್ತಮ ಕೊಡುಗೆಯನ್ನೂ ನೆಕ್ಸಾ ಭಾರತ್ ಘೋಷಣೆ ಮಾಡಿದೆ.
ಅರ್ಬನ್ ಎಸ್ಯುವಿ ಕಾರು ಖರೀದಿಗೆ ಮತ್ತೊಮ್ಮೆ ಅವಕಾಶ ತೆರೆದುಕೊಂಡಿದ್ದು , ನೌಕರರು , ಶಿಕ್ಷಕರು ಹಾಗೂ ಕಾರ್ಪೊರೇಟ್ ಉದ್ಯೋಗಿಗಳಿಗೂ ಅತ್ಯಧಿಕ ಲಾಭದ ಯೋಜನೆಯನ್ನು ಸಂಸ್ಥೆ ಘೋಷಣೆ ಮಾಡಿದ್ದು ,ಕಾರು ಪ್ರಿಯರು ಇವೆಲ್ಲದರ ಲಾಭ ಪಡೆಯುವಂತೆ ಪ್ರಕಟಣೆ ತಿಳಿಸಿದೆ.

ಬೆಲೆ ಏರಿಕೆ ಮುನ್ನ ಖರೀದಿಸಿ!
ಕೆಲ ದಿನಗಳಲ್ಲೇ ಕಾರುಗಳ ಬೆಲೆ ಏರಿಕೆ ಕಾಣಲಿದೆ. ಈ ಕೊಡುಗೆಗಳು ಕೆಲ ದಿನಗಳಿಗೆ ಸೀಮಿತವೆಂದು ಪ್ರಕಟಣೆ ತಿಳಿಸಿದೆ. ಮಾಹಿತಿಗಾಗಿ -7624893030, 9620893030ಕರೆ ಮಾಡಬಹುದು.

LEAVE A REPLY

Please enter your comment!
Please enter your name here