ನಿಡ್ಪಳ್ಳಿ: ಗ್ರಾ.ಪಂ ಉಪ ಚುನಾವಣೆ – ಕಾಂಗ್ರೆಸ್‌ನಿಂದ ಮನೆ ಮನೆ ತೆರಳಿ ಮತಯಾಚನೆ

0

ಪುತ್ತೂರು: ನಿಡ್ಪಳ್ಳಿ ಗ್ರಾ.ಪಂ.ನಲ್ಲಿ ತೆರವಾದ ಒಂದು ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ಪಕ್ಷ ಬೆಂಬಲಿತ ಅಭ್ಯರ್ಥಿ ಸತೀಶ್ ಶೆಟ್ಟಿ ಪರವಾಗಿ ಕಾಂಗ್ರೆಸ್ ಪಕ್ಷದ ವತಿಯಿಂದ ಮನೆ ಮನೆಗಳಿಗೆ ತೆರಳಿ ಮತ ಯಾಚನೆ ನಡೆಸಿದರು.‌

ಕೆಪಿಸಿಸಿ ಸಂಯೋಜಕ ಹೇಮನಾಥ ಶೆಟ್ಟಿ ಕಾವು, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಜಂಟಿ ಸಂಯೋಜಕ ಕೃಷ್ಣ ಪ್ರಸಾದ್ ಆಳ್ವ, ನಿಡ್ಪಳ್ಳಿ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಅವಿನಾಶ್ ರೈ ಕುಡ್ಚಿಲ, ಪಕ್ಷದ ಪ್ರಮುಖರಾದ ಅನ್ವರ್ ಖಾಸಿಂ, ಲ್ಯಾನ್ಸಿ ಮಸ್ಕರೇನಸ್, ಫಾರೂಕ್ ಬಾಯಬೆ, ದಾಮೋದರ ಮುರ, ಅಶೋಕ್ ಪೂಜಾರಿ ಸಂಪ್ಯ, ಕೇಶವ ಪೂಜಾರಿ, ಮೋನಪ್ಪ ಪೂಜಾರಿ ಕೆರೆಮಾರ್, ನೇಮಾಕ್ಷ ಸುವರ್ಣ, ಹನೀಫ್ ಪುಣ್ಚತ್ತಾರು, ಜಯಂತ ಕೆಂಗುಡೇಲು, ಗಣೇಶ್ ಬಂಗೇರ ನೈತ್ತಾಡಿ, ಸುಪ್ರಿತ್ ಕಣ್ಣಾರಾಯ ಮುಂಡೂರು, ಪ್ರವೀಣ್ ಆಚಾರ್ಯ ನರಿಮೊಗರು, ಅನೀಸ್ ಕಂಪ, ಮಾಧವ ಪೂಜಾರಿ ರೆಂಜ, ಉಮ್ಮರ್ ಜನಪ್ರಿಯ, ಪ್ರಖ್ಯಾತ್ ಪೂಜಾರಿ, ಕೊರಗಪ್ಪ ಪೂಜಾರಿ, ಶೀನ ಪೂಜಾರಿ, ವೆಂಕಪ್ಪ ನಾಯ್ಕ, ಭಾಸ್ಕರ ಕರ್ಕೇರ, ತಾರಾನಾಥ ನುಳಿಯಾಲು, ಐತ್ತಪ್ಪ, ದೀಕ್ಷಿತ್ ದೇವಸ್ಯ, ವಿಶ್ವನಾಥ ಬೇರಿಕೆ, ಬಾಲಚಂದ್ರ ಮಣಿಯಾಣಿ, ಆಲಿಕುಂಞಿ ತಂಬುತ್ತಡ್ಕ, ಆಶೀಫ್ ತಂಬುತ್ತಡ್ಕ, ಲಕ್ಷ್ಮಣ ನಾಯ್ಕ ಕೋಡಿ, ಪ್ರಖ್ಯಾತ್ ಸಾಲ್ಯಾನ್, ಜಯಂತ, ಸಿದ್ದೀಕ್ ತಂಬುತ್ತಡ್ಕ, ಭಾರತಿ ಶಿವಪ್ಪ ಪೂಜಾರಿ, ವಸಂತ ಡೊಂಬಟೆಕೇರಿ, ಗ್ರೆಟ್ಟಾ ಡಿ ಸೋಜ, ಸತೀಶ್ ಮುಂಡೂರು, ಬಶೀರ್ ಪರ್ಲಡ್ಕ, ತುಕರಾಮ್ ಡೊಂಬಟೆಕೇರಿ, ಹರೀಶ್ ಕುಮಾರ್, ಸತೀಶ್ ಹೊಸಮನೆ, ಈಶ್ವರ ಹಾಗೂ ಸುರೇಶ್ ಸೇರಿದಂತೆ ಹಲವು ಮಂದಿ ಕಾರ್ಯಕರ್ತರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here