ಕೊಳ್ತಿಗೆ: ಮದುರ ಸಂಘದಿಂದ ವಿದ್ಯುತ್ ತಂತಿಗೆ ತಗಲುವ ಮರದ ಗೆಲ್ಲುಗಳ ಹಾಗೂ ರಸ್ತೆ ಬದಿಯ ಗಿಡಗಂಟಿಗಳ ತೆರವು ಕಾರ್ಯ

0

ಪುತ್ತೂರು: ಕೊಳ್ತಿಗೆ ಗ್ರಾಮದ ಮದುರ ಹಳೆ ವಿದ್ಯಾರ್ಥಿ ಸಂಘ ಸಬ್ಬಡ್ಕ ಮತ್ತು ಮದುರ ಯುವ ಫ್ರೆಂಡ್ಸ್ ದುಗ್ಗಳ ಸಂಘದ ವತಿಯಿಂದ ದುಗ್ಗಳದಿಂದ ದೊಡ್ಡಡ್ಕ ತನಕದ ವಿದ್ಯುತ್ ತಂತಿಗೆ ತಗಲುವ ಮರದ ಗೆಲ್ಲುಗಳ ತೆರವು ಕಾರ್ಯ ಹಾಗೂ ದುಗ್ಗಳ-ಮಾವಿನಕಟ್ಟೆ ವರೆಗಿನ ರಸ್ತೆ ಬದಿಯ ಗಿಡಗಂಟಿಗಳ ತೆರವು ಕಾರ್ಯ ಜು. 16ರಂದು ಸಂಘದ ಸದಸ್ಯರಿಂದ ನಡೆಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮಂಜುನಾಥ್ ದುಗ್ಗಳ, ಕಾರ್ಯದರ್ಶಿ ಯಶವಂತ ದುಗ್ಗಳ ಜೊತೆಗಿದ್ದರು.

LEAVE A REPLY

Please enter your comment!
Please enter your name here