ತೆಂಕಿಲ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನ ತೆಂಕಿಲ ಇದರ ಸ್ಥಾಪಕಾಧ್ಯಕ್ಷ ಸದಾಶಿವ ಸಾಲಿಯಾನ್ ನಿಧನ July 21, 2023 0 FacebookTwitterWhatsApp ಪುತ್ತೂರು ಕಸಬಾ ತೆಂಕಿಲ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನ ತೆಂಕಿಲ ಇದರ ಸ್ಥಾಪಕಾಧ್ಯಕ್ಷ ಸದಾಶಿವ ಸಾಲಿಯಾನ್ ಕೋಡಿಜಾಲ್ ಪುತ್ತೂರು ಜು.18 ರಂದು ನಿಧನರಾಗಿದ್ದಾರೆ. ಇವರು ಇಬ್ಬರು ಗಂಡು ಮಕ್ಕಳು ಒಬ್ಬಳು ಪುತ್ರಿಯನ್ನು ಹಾಗೂ ಅಪಾರ ಬಂದುಮಿತ್ರರನ್ನು ಅಗಲಿದ್ದಾರೆ.