ಸಮಾಜ ಕಲ್ಯಾಣ ಇಲಾಖೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಪುತ್ತೂರು : ದರ್ಬೆ ಸಿ.ಟಿ.ಓ ಬಳಿಯಿರುವ ಸಮಾಜ ಕಲ್ಯಾಣ ಇಲಾಖೆಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಜರುಗಿತು. ಇಲಾಖಾ ಸಹಾಯಕ ನಿರ್ದೇಶಕ ಕೃಷ್ಣ ಬಿ ಧ್ವಜಾರೋಹಣ ನೆರವೇರಿಸಿ , ಹಾರೈಸಿದರು.


ಕಚೇರಿಯ ಸಿಬ್ಬಂದಿಗಳಾದ ಲಕ್ಷ್ಮಿ ದೇವಿ, ಈಶ್ವರ ಕುಲಾಲ್, ಮಲ್ಲಿಕಾ ನಾಯ್ಕ್, ಸುಶ್ಮಿತಾ, ರವಿ ಮತ್ತು ಕಿಶೋರ್ ಹಾಜರಿದ್ದರು.

LEAVE A REPLY

Please enter your comment!
Please enter your name here