ಕೊಣಾಲು ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ನೆಲ್ಯಾಡಿ: ಕೊಣಾಲು ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಕೆ.ಇ ಮುಹಮ್ಮದ್ ರಫೀಕ್‌ರವರು ಧ್ವಜಾರೋಹಣ ನೆರವೇರಿಸಿದರು.


ಶಾಲಾ ಮುಖ್ಯೋಪಾಧ್ಯಾಯರಾದ ಗಿರಿಜಾ ಪಿ., ಗೋಳಿತ್ತೊಟ್ಟು ಗ್ರಾ.ಪಂ.ಅಧ್ಯಕ್ಷ ಜನಾರ್ದನ ಗೌಡ ಪಠೇರಿ, ಸದಸ್ಯರಾದ ವಿ.ಸಿ ಜೋಸೆಫ್, ಪ್ರಜಲಬಾಬು, ವಾರಿಜಾಕ್ಷಿ ಸುರೇಶ್,
ಎಸ್‌ಡಿಎಂಸಿ ಉಪಾಧ್ಯಕ್ಷೆ ನಳಿನಾಕ್ಷಿ, ಸದಸ್ಯರಾದ ಸಂತೋಷ್ ಎಣ್ಣೆತ್ತೋಡಿ, ಅಶ್ರಫ್ ಕೆ.ಪಿ., ಬಾಬು ಪಾಂಡಿಬೆಟ್ಟು, ಗಣೇಶ್ ಟೈಲರ್, ನಸೀಮ ರಝಾಕ್, ಶರೀನಖಲೀಲ್, ರಮ್ಯಾಉಮೇಶ್, ಮನೋಜ್ ಆರ್ಲ, ರೇಶ್ಮಜಾಪರ್ ಕೆ.ಎಂ., ರಝೀಯ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಕೆ.ಇಸ್ಮಾಯಿಲ್ ಹಾಜಿ, ಕೋಲ್ಪೆ ಮಸೀದಿ ಅಧ್ಯಕ್ಷ ಕೆ.ಕೆ.ಅಬೂಬಕ್ಕರ್,
ಮಾಜಿ ಅಧ್ಯಕ್ಷ ಕೆ.ಸಿ.ಜೋಯಿ, ಮ್ಯೊದೀನ್ ಎಸ್.ಎಂ.ಕೆ., ನೇಮಿರಾಜ್ ಕಲಾಯಿ, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಆಸಿಫ್ ಎಚ್., ಫಾಸ್ಟರ್, ಬಾಬು ಆರ್ಲ, ರಾಝಿಕ್ ಯು.ಎಂ., ಆಸಿಫ್ ಕೆ.ಕೆ., ತೌಫೀಕ್ ಎಂ.ಕೆ., ಜಮಾಲ್ ಕೆ.ಎಂ., ಸವಾದ್ ಕೆ.ಎ., ಯು.ಕೆ.ಜಲಾಲ್ ಇರ್ಷಾದ್ ಎಂ., ನಿತಿನ್ ಪಾಂಡಿಬೆಟ್ಟು, ದುಬೈ ಬ್ರದರ್ಸ್ ಇದರ ಮಾಜಿ ಅಧ್ಯಕ್ಷ ಹನೀಫ್ ಕೆ.ಯು., ಪ್ರಾ.ಕಾ.ನೌಸೀರ್.ಕೆ.ಪಿ., ಯು.ಕೆ.ಜಮಾಲ್, ಅಂಗನವಾಡಿಯ ಶಿಕ್ಷಕಿಯರು ಹಾಗೂ ಕಾರ್ಯಕರ್ತೆಯರು, ಪೋಷಕರು ಹಾಗೂ ಊರಿನ ನಾಗರೀಕರು ಭಾಗವಹಿಸಿದರು. ಕೊಣಾಲು ಶಾಲೆಯಿಂದ ಆರ್ಲ ಜಂಕ್ಷನ್‌ವರೆಗೆ ಮಕ್ಕಳು ಹಾಗೂ ಊರವರಿಂದ ಆಕರ್ಷಕ ರ್‍ಯಾಲಿ ನಡೆಯಿತು. ಹಲವಾರು ದಾನಿಗಳು ಸಿಹಿ ತಿಂಡಿ ವಿತರಿಸಿದರು.

LEAVE A REPLY

Please enter your comment!
Please enter your name here