ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

0

ನೆಲ್ಯಾಡಿ: ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.


ಸಂಘದ ಅಧ್ಯಕ್ಷ ಉಮೇಶ್ ಶೆಟ್ಟಿ ಪಟ್ಟೆಯವರು ಧ್ವಜಾರೋಹಣ ಮಾಡಿದರು. ಪ್ರಸ್ತುತ ವರ್ಷ ನೂತನ ಧ್ವಜಸ್ತಂಭವನ್ನು ನಿರ್ಮಾಣ ಮಾಡಲಾಗಿದ್ದು ವಿನೂತನ ರೀತಿಯಲ್ಲಿ ಆಚರಿಸಲಾಯಿತು. ಸಂಘದ ಉಪಾಧ್ಯಕ್ಷ ಕಮಲಾಕ್ಷ ಗೌಡ, ನಿರ್ದೇಶಕರಾದ ಸರ್ವೋತ್ತಮ ಗೌಡ, ಉಷಾ ಅಂಚನ್, ಜಯಾನಂದ ಬಂಟ್ರಿಯಾಲ್, ಅಣ್ಣು ಬಿ., ಗುರುರಾಜ ಭಟ್, ಬಾಲಕೃಷ್ಣ ಬಾಣಜಾಲು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾಕರ ರೈ, ಶಾಖಾ ವ್ಯವಸ್ಥಾಪಕರಾದ ರತ್ನಾಕರ ಬಂಟ್ರಿಯಾಲ್, ರಮೇಶ್ ನಾಕ್, ಮಹೇಶ್ ಎಂ.ಟಿ., ಸಿಬ್ಬಂದಿಗಳಾದ ಅನೀಶ್ ಕೆ.ಜೆ., ಸಂದೀಪ್ ಶೆಟ್ಟಿ, ಅಶೋಕ, ಮುಕುಂದ ಪ್ರಸಾದ್, ನಾಗೇಶ್, ತಾರನಾಥ, ಪ್ರಮೋದ್, ವಿಶ್ವನಾಥ, ಧನುಷ್, ಪ್ರಜ್ಞಾ ಮಾರ್ಲ, ವನಿತ, ವಸಂತ ಹಾಗೂ ನಿವೃತ್ತ ಸಿಬ್ಬಂದಿ ಪದ್ಮನಾಭ ಶೆಟ್ಟಿ, ಡಿಸಿಸಿ ಬ್ಯಾಂಕ್‌ನ ಸಿಬ್ಬಂದಿ ಇಸ್ಮಾಯಿಲ್‌ರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here