ಇದ್ಪಾಡಿ ಮಂಜಕೊಟ್ಯದಲ್ಲಿ ಕಾಲು ಸಂಕ ಉದ್ಘಾಟನೆ

0

ಪುತ್ತೂರು: ಕೆದಂಬಾಡಿ ಗ್ರಾಮದ ಇದ್ಪಾಡಿ ಮಂಜಕೊಟ್ಯ ಶ್ರೀ ಶಿರಾಡಿ ದೈವಸ್ಥಾನದ ಬಳಿಯ ಕಾಲು ಸಂಕ ನರೇಗಾ ಯೋಜನೆಯಡಿ ಮರು ನಿರ್ಮಾಣಗೊಂಡಿದ್ದು, ಇದರ ಉದ್ಘಾಟನೆಯು ಆ.17 ರಂದು ಜರಗಿತು.

ಸಮಾರಂಭದಲ್ಲಿ ನಿವೃತ್ತ ಡಿವೈಎಸ್ ಪಿ. ಮುಂಡಾಳಗುತ್ತು ಶಾಂತರಾಮ ರೈ , ಡಿಂಬ್ರಿ ಗುತ್ತು ಉಮೇಶ್ ರೈ ಮುಂಡಾಳಗುತ್ತು, ರಾಮಯ್ಯ ರೈ ತಿಂಗಳಾಡಿ, ಕಡಮಜಲು ಸುಭಾಶ್ ರೈ ಮುಂಡಾಳಗುತ್ತು ಸುಧಾಕರ ರೈ, ಅರಿಯಡ್ಕ ಕರುಣಾಕರ ರೈ, ಕೊಡೆಂಕೆರಿ ಚಂದ್ರಹಾಸ ರೈ, ವೀಣಾ ಆರ್ ರೈ ಬೆದ್ರುಮಾರ್, ರಾಜೀವ ರೈ ಕೊರಂಗ, ಕೆದಂಬಾಡಿ ಗ್ರಾ.ಪಂ. ಅಧ್ಯಕ್ಷ ರತನ್ ರೈ ಕುಂಬ್ರ, ಉಪಾಧ್ಯಕ್ಷ ಬಾಸ್ಕರ ರೈ, ವಿಠಲ ರೈ, ನಾರಾಯಣ ಗೌಡ ಇದ್ಯಪೆ, ಸೀತಾರಾಮ ಗೌಡ ಇದ್ಯಪೆ, ನಾರಾಯಣ ಪೂಜಾರಿ ಕುರಿಕ್ಕಾರ, ಡಾ ಯಶ್ಮಿ, ರವೀಂದ್ರನಾಥ ರೈ ಕುಯ್ಯಾರು, ಪುರಂದರ ರೈ ಕುಯ್ಯಾರು, ಮುಂಡಾಳ ಗುತ್ತು ಮೋಹನ ಆಳ್ವ, ವಿಶ್ವನಾಥ ರೈ ಕುಕ್ಕುಜೋಡು, ರೇಖಾ ರಾಘವ ಗೌಡ ಕೆರೆಮೂಲೆ, ಸುಜಾತ ಮುಳಿಗದ್ದೆ, ರೇವತಿ ಬೋಳೋಡಿ, ಪ್ರಭಾಕರ್ ರೈ ಮುಂಡಾಳಗುತ್ತು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here