ಕೊಳ್ತಿಗೆ ಬಾಯಂಬಾಡಿ ಕೃಷ್ಣ ಮಣಿಯಾಣಿ ನಿಧನ

0

ಪುತ್ತೂರು :ಕೊಳ್ತಿಗೆ ಬಾಯಂಬಾಡಿಯ ಕೃಷ್ಣ ಮಣಿಯಾಣಿಯವರು(75.ವ) ಅಲ್ಪ ಕಾಲದ ಅಸೌಖ್ಯದಿಂದ ಆ.20 ರಂದು ನಿಧಾನರಾದರು. ಮೃತರು ಪತ್ನಿ ವೇದಾವತಿ, ಪುತ್ರ ಸಂತೋಷ್, ಪುತ್ರಿ ವನಿತಾ ಹಾಗೂ ಅಪಾರ ಬಂಧು ಮಿತ್ರರನ್ನು ಆಗಲಿದ್ದಾರೆ. ಇವರು ಪ್ರಖ್ಯಾತ ನಾಟಿ ವೈದ್ಯರಾಗಿದ್ದರು.

LEAVE A REPLY

Please enter your comment!
Please enter your name here