ಪುತ್ತೂರು ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ್ ಬಾರ್ಯ ಅವರಿಗೆ ಯಕ್ಷಭಾರತಿ ಪ್ರಶಸ್ತಿ

0

ಪುತ್ತೂರು: ಬೆಳ್ತಂಗಡಿ ಧರ್ಮಸ್ಥಳ ಗ್ರಾಮದ ಕನ್ಯಾಡಿ ಯಕ್ಷಭಾರತಿ ಸಂಸ್ಥೆಯಿಂದ ವರ್ಷಂಪ್ರತಿ ನೀಡುವ ಯಕ್ಷಭಾರತ ಪ್ರಶಸ್ತಿಗೆ ಪುತ್ತೂರು ಆಂಜನೇಯ ಯಕ್ಷಗಾನ ಕಲಾ ಸಂಘದ ಭಾಸ್ಕರ್ ಬಾರ್ಯ ಅವರು ಆಯ್ಕೆಯಾಗಿದ್ದಾರೆ.
ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಅಶ್ರಯದಲ್ಲಿ ಸೆ.10ರಂದು ನಡೆಯುವ ಯಕ್ಷಭಾರತಿ ಸಂಸ್ಥೆಯ 9ನೇ ವಾರ್ಷಿಕೊತ್ಸವ ಸಂದರ್ಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಕಲಾವಿದ ಮತ್ತು ಸಂಘಟಕ ನೆಲೆಯಲ್ಲಿ ಯಕ್ಷಭಾರತಿ ಪ್ರಶಸ್ತಿಯನ್ನು ಭಾಸ್ಕರ್ ಬಾರ್ಯ ಅವರಿಗೆ ಪ್ರದಾನ ಮಾಡಲಾಗುತ್ತಿದೆ.

LEAVE A REPLY

Please enter your comment!
Please enter your name here