ಸಂಪ್ಯ: ಧೀಶಕ್ತಿ ಮಹಿಳಾ ಯಕ್ಷಬಳಗದಿಂದ ತಾಳಮದ್ದಳೆ

0

ಪುತ್ತೂರು: ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ಪುತ್ತೂರು ತೆಂಕಿಲ ಧೀಶಕ್ತಿ ಮಹಿಳಾ ಯಕ್ಷಬಳಗದಿಂದ ಹಲಸಿನಹಳ್ಳಿ ನರಸಿಂಹ ಶಾಸ್ತ್ರೀ ವಿರಚಿತ, “ಜಾಂಬವತಿ ಕಲ್ಯಾಣ”, ಎನ್ನುವ ಆಖ್ಯಾನವು ನಡೆಯಿತು.

ಹಿಮ್ಮೇಳದಲ್ಲಿ, ಭಾಗವತರಾಗಿ,ಕು| ಸಿಂಚನಾ ಮೂಡುಕೋಡಿ,ಚೆಂಡೆ ಮದ್ದಲೆಗಳಲ್ಲಿ ರಾಮದಾಸ್ ಶೆಟ್ಟಿ,ವಗೆನಾಡು,ಮಾ| ಅದ್ವೈತ್ ಕನ್ಯಾನ ಸಹಕರಿಸಿದರು. ಮುಮ್ಮೇಳದಲ್ಲಿ ಪದ್ಮಾ ಕೆ ಆರ್ ಆಚಾರ್ಯ(ಶ್ರೀಕೃಷ್ಣ) ಪ್ರೇಮಾ ಕಿಶೋರ್(ಬಲರಾಮ),ಶಾಲಿನಿ ಅರುಣ್ ಶೆಟ್ಟಿ(ಜಾಂಬವ),ಹೀರಾ ಉದಯ್ (ಶ್ರೀರಾಮ)ಪಾತ್ರ ನಿರ್ವಹಣೆ ಮಾಡಿದರು.

LEAVE A REPLY

Please enter your comment!
Please enter your name here