ಬಡಗನ್ನೂರುಃ ಸಾಮೂಹಿಕ ಗೌರಿ ಪೂಜಾ ಕಾರ್ಯಕ್ರಮ

0

ಬಡಗನ್ನೂರುಃ ಕರಾಡ ಬ್ರಾಹ್ಮಣ ಸೇವಾ ಸಮಿತಿ (ರಿ) ಪುತ್ತೂರು ಇದರ ಆಶ್ರಯದಲ್ಲಿ ಸಾಮೂಹಿಕ ಗೌರಿ ಪೂಜಾ ಕಾರ್ಯಕ್ರಮ ಸೆ.18 ರಂದು ಬಡಗನ್ನೂರು ಗ್ರಾಮದ ಬಿರ್ಣೋಡಿ ದುರ್ಗಾಗಣೇಶ ಸಮುದಾಯ ಭವನದಲ್ಲಿ ವಿಷ್ಣು ಭಟ್ ಕೆ.ಎಮ್ ರವರ ಮಾರ್ಗದರ್ಶನದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಶರ್ಮಿಳಾ ಎಸ್.ಎನ್ ಭಟ್, ಅರುಣಾ ಕರ.ಎಂ, ಗಾಯತ್ರಿ ಸಿ.ಯಚ್, ಆಶಾಜ್ಯೋತಿ, ವಾಣಿಶ್ರೀ ವಾಲ್ತಾಜೆ,, ಶ್ರೀಲತಾ ಸಜಂಕಾಡಿ, ಪೂರ್ಣಿಮಾ ಕೊಯಿಲ, ನಂದಿನಿ ಸಿ.ಯಚ್, ಚಂದ್ರಕಲಾ ಸಿ.ಯಚ್,ಮತ್ತು ಶ್ರೀಕಾವ್ಯ ಸಿ.ಯಚ್,ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here