ಮುರ: ಅನಾರೋಗ್ಯದ ಹಿನ್ನೆಲೆ – ಇಹಲೋಕ ತ್ಯಜಿಸಿದ 13 ತಿಂಗಳ ಆಯಿಷತ್‌ ಹಝಾ

0

ಪುತ್ತೂರು: ಅನಾರೋಗ್ಯದಿಂದ ಬಳಲುತ್ತಿದ್ದ 13 ತಿಂಗಳ ಹೆಣ್ಣು ಮಗು ಆಯಿಷತ್‌ ಹಝಾ ಮುರ ಬಳಿಯ ಪ್ಲಾಟೊಂದರಲ್ಲಿ ವಿಧಿವಶವಾಗಿದೆ. ಮೂಲತಃ ಮಂಜೇಶ್ವರದವರಾದ ಹನೀಫ್‌ ಎಂಬವರ ಪುತ್ರಿ ಆಯಿಷತ್‌ ಹಝಾ ಕಳೆದ ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಇದೀಗ ಇಹಲೋಕ ತ್ಯಜಿಸಿದ್ದಾಳೆ.

ಕಲ್ಲೇಗ ಖಾದರ್‌ ಅವರ ಹಿರಿಯ ಮಗಳ ಪುತ್ರಿಯಾಗಿರುವ ಆಯಿಷತ್‌ ಹಝಾ ತಂದೆ, ತಾಯಿ, ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here