ಎಂಐಎಸ್‌ಎ ಕೊರಿಂಗಿಲ ಕೇಂದ್ರ ಸಮಿತಿಯ ಅಧ್ಯಕ್ಷರಾಗಿ ಸಿರಾಜ್ ಅಂಕತಳ: ಪ್ರ.ಕಾರ್ಯದರ್ಶಿಯಾಗಿ ಝಕರಿಯಾ ಕೊರಿಂಗಿಲ ಆಯ್ಕೆ

0

ಎಂಐಎಸ್‌ಎ ಕೊರಿಂಗಿಲ ಕೇಂದ್ರ ಸಮಿತಿಯ ಮಹಾ ಸಭೆಯು ನೌಫಲ್ ಕೊರಿಂಗಿಲ ಅಧ್ಯಕ್ಷತೆಯಲ್ಲಿ ನಡೆಯಿತು. ಬಾತಿಷ ಕೊರಿಂಗಿಲ ಪ್ರಾರ್ಥಿಸಿದರು. ಪ್ರದಾನ ಕಾರ್ಯದರ್ಶಿ ಜಾಬಿರ್ ಕೇಕಾನಜೆ ವರದಿಯನ್ನು ವಾಚಿಸಿದರು.
ನಂತರ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಸಿರಾಜ್ ಅಂಕತಳ, ಉಪಾಧ್ಯಕ್ಷರಾಗಿ ಶರೀಫ್ ಕುಕ್ಕುವಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಝಕರಿಯ ಕೊರಿಂಗಿಲ ಆಯ್ಕೆಯಾದರು. ಜೊತೆ ಕಾರ್ಯದರ್ಶಿಯಾಗಿ ಹಮೀದ್ ಗುಂಡ್ಯಡ್ಕ, ಕೋಶಾಧಿಕಾರಿಯಾಗಿ ಜಾಬೀರ್ ಡೆಮ್ಮಂಗರ, ಸಂಘಟನಾ ಕಾರ್ಯದರ್ಶಿಯಾಗಿ ಬಾತಿಷ ಕೊರಿಂಗಿಲ ಆಯ್ಕೆಯಾದರು. ಝಕರಿಯಾ ಕೊರಿಂಗಿಲ ಸ್ವಾಗತಿಸಿದರು. ಉದೈಫ್ ಕೊರಿಂಗಿಲ ವಂದಿಸಿದರು.

LEAVE A REPLY

Please enter your comment!
Please enter your name here